Sunday, September 8, 2024
HomeTrending Newsಚಂದ್ರಯಾನ 3 ರ ಬಗ್ಗೆ ಗೇಲಿ ಮಾಡಿದ ಪ್ರಕಾಶ್‌ ರಾಜ್‌ ಪರಿಸ್ಥಿತಿ ಏನಾಯ್ತು ಗೊತ್ತಾ? ಎಲ್ಲೆಲ್ಲಿ...

ಚಂದ್ರಯಾನ 3 ರ ಬಗ್ಗೆ ಗೇಲಿ ಮಾಡಿದ ಪ್ರಕಾಶ್‌ ರಾಜ್‌ ಪರಿಸ್ಥಿತಿ ಏನಾಯ್ತು ಗೊತ್ತಾ? ಎಲ್ಲೆಲ್ಲಿ ಕೇಸ್‌ ದಾಖಲಾಗಿದೆ?

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇವತ್ತಿನ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ಇಡೀ ಭಾರತ ಹೆಮ್ಮೆ ಪಡುವಂತಹ ವಿಷಯವಾದ ಚಂದ್ರಯಾನ 3 ಬಗ್ಗೆ ಪ್ರಕಾಶ್‌ ವ್ಯಂಗದ ಮಾತುಗಳನ್ನಾಡಿದ್ದಾರೆ. ಇದರಿಂದ ದೇಶದ ಜನತೆಗೆ ನೋವುಂಟು ಮಾಡಿದ್ದಾರೆ. ಚಂದ್ರಯಾನ-3 ಯೋಜನೆಗೆ ಇವರು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪ ಮಾಡಿ ಅವರ ವಿರುದ್ದ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈಗ ಅವರ ಪರಿಸ್ಥಿತಿ ಏನಾಗಿದೆ ಗೊತ್ತಾ? ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಈ ಲೇಖದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Prakash Raj made fun of Chandrayaan
Join WhatsApp Group Join Telegram Group

ಚಂದ್ರಯಾನ ಯೋಜನೆಯ ಕುರಿತಾಗಿ ಪೋಟೋವೊಂದನ್ನು ಶೇರ್‌ ಮಾಡಿದ್ದ ನಟ ಹಾಗೂ ರಾಜಕಾರಣಿ ಪ್ರಕಾಶ್‌ ರಾಜ್‌ ಗೆ ಈಗ ಸಂಕಷ್ಟ ಎದುರಾಗಿದೆ.ಚಂದ್ರಯಾನ-3 ಯೋಜನೆಗೆ ಇವರು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪ ಮಾಡಿ ಅವರ ವಿರುದ್ದ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬನಹಟ್ಟಿ ಸ್ಟೇಷನ್‌ ಗೆ ತೆರಳಿ ಶ್ರೀರಾಮ ಸೇನೆ ದೂರು ದಾಖಲಿಸಿದೆ. ಈ ದೂರಿನಲ್ಲಿ ನಟ, ರಾಜಕಾರಣಿ ಪ್ರಕಾಶ್‌ ರಾಜ್‌ ಅವರು ಚಂದ್ರಯಾನ-3 ಯೋಜನೆಯ ವಿರುದ್ದ ಅಪಹಾಸ್ಯ ಮಾಡಿದ್ದಾರೆ ಇಸ್ರೋ ವಿಜ್ಞಾನಿಗಳ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

ದೇಶದ ಜನತೆಯ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪ್ರಕಾಶ್‌ ರಾಜ್‌ ಅವರು ಇಸ್ರೋ ಮಾಜಿ ಅಧ್ಯಕ್ಷರ ಪೋಟೋವನ್ನು ಬಳಸಿದ್ದ ಕಾರ್ಟೂನ್‌ಗಳನ್ನು ಶೇರ್‌ ಮಾಡಿಕೊಂಡಿದ್ದರು. ಶ್ರೀರಾಮಸೇನೆ ಅಧ್ಯಕ್ಷ ನಂದುಗಾಯಕ್‌ ವಾಡ್‌ ಅವರ ನೇತೃತ್ವದಲ್ಲಿ ಈ ಸಂಘಟನೆ ದೂರನ್ನು ಕೊಟ್ಟು ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದೆ.

ಇದನ್ನು ಸಹ ಓದಿ: ನೌಕರರಿಗೆ ಬಂಪರ್‌ ಲಾಟ್ರಿ! ಹಬ್ಬಕ್ಕೆ ಸರ್ಕಾರ ನೀಡುತ್ತಿದೆ ಹೆಚ್ಚುವರಿ ಬೋನಸ್; ಖಾತೆಗೆ ಬರುವ ಹಣ ಎಷ್ಟು ಗೊತ್ತಾ?

ಆದರೆ ಈ ಪೋಟೋ ವೈರಲ್‌ ಆಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿದ ಪ್ರಕಾಶ್‌ ರಾಜ್‌ ನಾನು 1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲಿಗರಾದ ಅಮೆರಿಕದ ಗಗನಯಾನಿ ನೀಲ್‌ ಆರ್ಮ್ಸ್‌ ಸ್ಟ್ರಾಂಗ್‌ ಅವರನ್ನು ಉಲ್ಲೇಖಿಸಿ ಹಳೆಯ ಜೋಕನ್ನು ಟ್ವೀಟ್‌ ಮಾಡಿದ್ದೆ. ಅವರ ಸಾಧನೆಯನ್ನು ಕೇರಳದ ಚಾಯ್‌ ವಾಲಾ ಸಂಭ್ರಮಿಸುವ ಚಿತ್ರವಾಗಿದೆ ಎಂದಿದ್ದಾರೆ.

ಆದರೂ ದೇಶದ ಉನ್ನತ ಸಾಧನೆಯನ್ನು ಪ್ರಕಾಶ್‌ ರಾಜ್‌ ಗೇಲಿಮಾಡುತ್ತಿರುವುದು ಸರಿಯಲ್ಲ. ದೇಶ ಹೆಮ್ಮೆ ಪಡುವ ವಿಚಾರವನ್ನು ಪ್ರಕಾಶ್‌ ರಾಜ್‌ ವ್ಯಂಗ್ಯದ ಮಾತುಗಳನ್ನಾಡಿರುವುದು ಎಷ್ಟು ಸರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಇತರೆ ವಿಷಯಗಳು:

ಪಡಿತರ ಚೀಟಿದಾರರಿಗೆ ಬಿಗ್‌ ಶಾಕ್‌.! ರೇಷನ್‌ ಕಾರ್ಡ್ ಅನರ್ಹರ ಪಟ್ಟಿ ಬಿಡುಗಡೆ.! ಇವರಿಗೆ ಮಾತ್ರ ಸರ್ಕಾರದ ಸೌಲಭ್ಯ

ಇಡೀ ದೇಶಕ್ಕೆ ಹೆಮ್ಮೆಯ ಸುದ್ದಿ; ತಪ್ಪಿ ಹೋಗಿದ್ದ ಚಂದ್ರಯಾನ 2 ಆರ್ಬಿಟರ್‌ ಸಿಗ್ನಲ್‌ ಸಂಪರ್ಕಿಸಿದ ವಿಕ್ರಮ್‌: ಚಂದ್ರಯಾನ 3 ಕ್ಕೆ ಭರ್ಜರಿ ಸ್ವಾಗತ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments