ಸಾಮಾಜಿಕ ಹೋರಾಟಗಾರ್ತಿ, ಹಿಂದುಪರ ಹೋರಾಟಗಾರ್ತಿ ಎನ್ನುವ ಚೈತ್ರ ಕುಂದಾಪುರ ಆರೆಸ್ಟ್, ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಹೇಗೆ ಹಣ ವಸೂಲಿ ಕೇಸ್, ಎಂಎಲ್ ಎ ಇಂದ 5 ಕೋಟಿ ಲೂಟಿ, ಏನಿದು ಕೇಸ್, ಆರೆಸ್ಟ್ ಆಗಿದ್ದು ಹೇಗೆ, ಹಣ ವಸೂಲಿ ಮಾಡಿದ್ದು ಹೇಗೆ, ನಂಬಿ ಹಣ ಕೊಟ್ಟವರು ಯಾರು? ಅರೆಸ್ಟ್ ಆಗಿದ್ದು ಎಲ್ಲಿ, ಇಲ್ಲಿದೆ ಇದರ ಬಗ್ಗೆ ಫುಲ್ ಸ್ಟೋರಿ.
ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಹೇಗೆ ಹಣ ವಸೂಲಿ ಮಾಡಿದ ಚೈತ್ರ ಕುಂದಾಪುರ, ಸಾಮಾಜಿಕ ಹೋರಾಟಗಾತ್ರಿ, ಹಿಂದುಪರ ಹೋರಾಟಗಾರ್ತಿ ಎಂದು ಹೇಳುತ್ತಿದ ಇವರು ಟಿಕೆಟ್ ಕೊಡಿಸುತ್ತೇನೆ ಎಂದು 5 ಕೋಟಿ ನುಂಗಿದ್ದಾರೆ. ಚುನಾವಣೆಯಲ್ಲಿ ಗೆಲ್ಲಿಸುವುದಕ್ಕಲ್ಲ ಬರಿ ಟಿಕೆಟ್ ಕೊಡಿಸುತ್ತೆನೆ ಎಂದು 5 ಕೋಟಿ ಲೂಟಿ ಮಾಡಿದ್ದಾಳೆ ಏನಿದು ದೊಡ್ಡ ಮೋಸ, ಕೊಟ್ಟವರು ಎಂಥವರಿರಬೇಕು, ಹಣ ಪಡೆದಿದ್ದಕ್ಕೆ ಕೇಸ್ ದಾಖಲಾದ ಕಾರಣಕ್ಕಾಗಿ ಈಗ ಸಿಸಿಬಿ ಪೊಲೀಸರು ಚೈತ್ರ ಕುಂದಾಪುರ ಅವರನ್ನು ಬಂಧಿಸಿದ್ದಾರೆ.
ಬೈಂದೂರು ಬಿಜೆಪಿ ಎಂಎಲ್ ಎ ಟಿಕೆಟ್ಗಾಗಿ 5 ಕೋಟಿ ಡೀಲ್, ಸಿಸಿಬಿ ಪೊಲೀಸರ ಮುಂದೆ ಚೈತ್ರ ಕುಂದಾಪುರ ಹೈಡ್ರಾಮಾ. ಉಂಗುರ ನುಂಗಲು ಯತ್ನಿಸಿದ ಚೈತ್ರ ಕುಂದಾಪುರ ನಿನ್ನೆ ರಾತ್ರ ಶ್ರೀ ಕೃಷ್ಣ ಮಠದ ಬಳಿ ಚೈತ್ರ ಕುಂದಾಪುರ ವಶಕ್ಕೆ. ವಶಕ್ಕೆ ಪಡೆದ ವೇಳೆ ಆತ್ಮಹತ್ಯೆ ನಾಡಕವಾಡಿದ್ದ ಚೈತ್ರ ಕುಂದಾಪುರ,ಕೈ ಬಳೆ ಒಡೆದುಕೊಂಡು ಉಂಗುರ ನುಂಗಲು ಯತ್ನ. ಗೋವಿಂದ ಬಾಬು ಪೂಜಾರಿ ಎನ್ನುವ ಎಮ್ಎಲ್ಎ ಬಳಿ ಡೀಲ್, ಸಾಕಷ್ಟು ನಾಟಕಗಳನ್ನು ಕೂಡ ಮಾಡಿದ್ದಾರೆ. ಉಂಗುರದಲ್ಲಿ ವಜ್ರ ಇದೆ ಅದನ್ನು ಒಡೆದುಕೊಂಡು ನುಂಗಿದರೆ ಸಾಯುತ್ತಾರೆ ಎಂದು ಈ ಕೃತ್ಯೆ ಮುಂದಾಗಿದ್ದಾರೆ. ತಪ್ಪಿಸಿಕೊಳ್ಳ ಏನೇನು ಹರಸಾಹಸ ಮಹಿಳಾ ಪೊಲೀಸರು ರಾತ್ರಿ ಎಲ್ಲ ಕಾವಲು ಕಾಯುವಂತಾಗಿದೆ.
ಅಜ್ಞಾತ ಸ್ಥಳದಲ್ಲಿ ಇಟ್ಟು ಇಂದು ಬೆಳಿಗ್ಗೆ ಬೆಂಗಳೂರಿಗೆ ಇಬ್ಬರು ಆರೋಪಿಗಳನ್ನು ರವಾನೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ. ಆ ಮಂತ್ರಿ ನನಗೆ ಕ್ಲೋಸ್ ಈ ಮಂತ್ರಿ ಕ್ಲೋಸ್ ಜೊತೆಗೆ ಕೇಂದ್ರದಲ್ಲಿ ತುಂಬ ಹತ್ತಿರದಲ್ಲಿದ್ದವರು ಇದ್ದಾರೆ. RRS ಅವರು ಎಲ್ಲರು ಕೂಡ ನನಗೆ ಕ್ಲೋಸ್ ನಾನು ಹೇಳಿದವರಿಗೆ ಟಿಕೆಟ್ ಕೊಡುತ್ತಾರೆ. ನಾನು ಟಿಕೆಟ್ ಕೊಡುತ್ತೇನೆ 5 ಕೋಟಿ ಕೊಡಿ ಎಂದು ಡೀಲ್ ಮಾಡಿದ್ದಾರೆ ಎಂದು ವಿಚಾರ ಬಂದಿದೆ. ದುಡ್ಡು ಕಳೆದು ಕೊಂಡವರು ಕಂಪ್ಲೆಂಟ್ ಮಾಡಿದ್ದಾರೆ. ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇತರೆ ವಿಷಯಗಳು
ನಾಳೆಯಿಂದ ಪೆಟ್ರೋಲ್-ಡೀಸೆಲ್ಗೆ ಹೊಸ ಬೆಲೆ.! ಇಂದೆ ಟ್ಯಾಂಕ್ ಫುಲ್ ಮಾಡಿಸಿ