Saturday, July 27, 2024
HomeTrending NewsKSRTC ಯಿಂದ ಪುರುಷರಿಗೂ ಇದೆ ಹೊಸ ಯೋಜನೆಯ ಲಾಭ! ಹಾಗಾದ್ರೆ ಪುರುಷರು ಈಗಲೇ ಅರ್ಜಿ ಹಾಕಲು...

KSRTC ಯಿಂದ ಪುರುಷರಿಗೂ ಇದೆ ಹೊಸ ಯೋಜನೆಯ ಲಾಭ! ಹಾಗಾದ್ರೆ ಪುರುಷರು ಈಗಲೇ ಅರ್ಜಿ ಹಾಕಲು ರೆಡಿಯಾಗಿ.

ನಮಸ್ಕಾರ ಸ್ನೇಹಿತರೇ ಕರ್ನಾಟಕ ಸರ್ಕಾರವು ಜನರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮೂಲಕ ಮತ್ತೊಂದು ಸಿಹಿ ಸುದ್ದಿಯನ್ನು ನೀಡುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಮತ್ತೊಂದು ಹಿರಿಮೆಯನ್ನು ಕಾಣಬಹುದಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಏಷ್ಯಾದ ಅತ್ಯುತ್ತಮ ಬ್ರಾಂಡ್ ಉದ್ಯೋಗದಾತ ಪ್ರಶಸ್ತಿ ಎಂಬ ಅವಾರ್ಡ್ ಬಂದಿದೆ. ಹಾಗಾದರೆ ಈ ಅವಾರ್ಡ್ ಹೇಗೆ ಬಂದಿದೆ ಇದು ಯಾವಾಗ ಘೋಷಣೆಯಾಯಿತು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Award to Karnataka State Road Transport Corporation
Award to Karnataka State Road Transport Corporation
Join WhatsApp Group Join Telegram Group

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಪ್ರಶಸ್ತಿ :

ಏಷ್ಯಾದ ಅತ್ಯುತ್ತಮ ಬ್ರಾಂಡ್ ಉದ್ಯೋಗದಾತ ಪ್ರಶಸ್ತಿಯನ್ನು ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪಡೆದುಕೊಂಡಿದೆ ಅಂದರೆ ಏಷ್ಯಾದ ಬೆಸ್ಟ್ ಎಂಪ್ಲಾಯರ್ ಅವಾರ್ಡ್ ಎಂಬ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿ ಘೋಷಣೆಯು ಇತ್ತೀಚಿಗೆ ಆಗಿದ್ದು ಸಿಂಗಪೂರಿನಲ್ಲಿ ಇದೇ ತಿಂಗಳಿನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದೆ. ಕರ್ನಾಟಕಕ್ಕೆ ನಿಜಕ್ಕೂ ಇದು ಒಂದು ಹೆಮ್ಮೆಯ ವಿಷಯವಾಗಿದೆ. ಕೋಟ್ಯಾಂತರ ಜನರಿಗೆ ೆಎಸ್ಆರ್‌ಟಿಸಿ ಅಥವಾ ರಾಜ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬಸ್ ಸೇವೆಗಳನ್ನು ಸರಿಯಾದ ರೀತಿಯಲ್ಲಿ ಒದಗಿಸುತ್ತಿದ್ದು ಕೆಎಸ್ಆರ್ಟಿಸಿ ಬಸ್ ಸಂಪರ್ಕ ಕರ್ನಾಟಕದ ಮೂಲೆಯಲ್ಲಿ ಕಲ್ಪಿಸಲಾಗಿದೆ. ಇದರಿಂದಾಗಿ ಮೂಲೆ ಮೂಲೆಗಳಲ್ಲಿರುವ ಹಳ್ಳಿಯಲ್ಲಿನ ಮಕ್ಕಳು ಅಥವಾ ಉದ್ಯೋಗಿಗಳು ತಮ್ಮ ತಮ್ಮ ಕೆಲಸಕ್ಕೆ ಹಾಗೂ ಶಾಲಾ ಕಾಲೇಜುಗಳಿಗೆ ಹೋಗಲು ಅನುಕೂಲಕರವಾಗಿದೆ.

ಬಸ್ ಸಂಪರ್ಕ ವ್ಯವಸ್ಥೆ ಸಾಕಷ್ಟು ಹಳ್ಳಿಗಳಿಗೆ ಇರಲಿಲ್ಲ ಆದರೆ ಇದೀಗ ಕೆಎಸ್ಆರ್ಟಿಸಿ ಬಸ್ ಸಂಪರ್ಕವನ್ನು ರಾಜ್ಯ ಸರ್ಕಾರವು ಹಳ್ಳಿಯ ಮೂಲೆ ಮೂಲೆಗಳು ಕಲ್ಪಿಸಿರುವುದರ ಮೂಲಕ ಜನರಿಗೆ ಬಹಳ ಅನುಕೂಲವಾಗಿರುವುದನ್ನು ನೋಡಬಹುದಾಗಿದೆ. ಕೆಎಸ್ಆರ್ಟಿಸಿ ಸಿಬ್ಬಂದಿಗಳ ಸಮಾಧಾನಕರ ಸೇವೆ ಹಾಗೂ ವಾಹನ ಚಾಲನೆ ಸರಿಯಾದ ಸಮಯಕ್ಕೆ ಬಸ್ ಬರುವುದು ಮೊದಲಾದ ಕಾರಣಗಳಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಈ ಪ್ರಶಸ್ತಿ ದೊರೆತಿರುವುದು ನಿಜಕ್ಕೂ ಒಂದು ಖುಷಿಯ ಸಂಗತಿ ಎಂದು ಹೇಳಬಹುದಾಗಿದೆ. ಈ ಪ್ರಶಸ್ತಿ ಲಭಿಸಿರುವುದು ಕೆಎಸ್ಆರ್ಟಿಸಿ ನಿಗಮಕ್ಕೆ ಒಂದು ಹೆಮ್ಮೆಯ ವಿಷಯ ಎಂದು ಹೇಳಿದರು ಸಹ ತಪ್ಪಾಗಲಾರದು.

ಇದನ್ನು ಓದಿ : ಗ್ಯಾಸ್‌ ಬೆಲೆಯಲ್ಲಿ ಕೊಂಚ ಇಳಿಕೆ: ನಿಟ್ಟುಸಿರು ಬಿಟ್ಟ LPG ಗ್ರಾಹಕರು, ಹಳೆ ಬೆಲೆಯಲ್ಲಿ ಸಿಗ್ತಿದೆ ಎರೆಡೆರಡು ಸಿಲಿಂಡರ್..!

ಬೆಸ್ಟ್ ಬ್ರಾಂಡ್ ಎಂಪ್ಲಾಯೇರ್ ಪ್ರಶಸ್ತಿ :

ಬೆಸ್ಟ್ ಬ್ರಾಂಡ್ ಎಂಪ್ಲಾಯರ್ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ರಸ್ತೆ ನಿಗಮ್ ಸಾರಿಗೆ ನಿಗಮಕ್ಕೆ ಆರ್ಗನೈಸೇಷನ್ ವಿಥ್ ಇನೋವೇಟಿವ್ ಎಚ್ ಆರ್ ಪ್ರಾಕ್ಟಿಸಸ್ ವಿಭಾಗದಲ್ಲಿ ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಆಗಸ್ಟ್ 823ರಲ್ಲಿ ಅಂದರೆ ಮಂಗಳವಾರ ನಡೆಯುವ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 14ನೇ ಆವೃತ್ತಿಯಲ್ಲಿ ಬ್ರಾಂಡ್ ಕಾಂಗ್ರೆಸ್ ನ ಪ್ರಶಸ್ತಿ ಪ್ರಕಟಣೆ ಮಾಡಲಾಗಿದೆ. ಕೆಎಸ್ಆರ್ಟಿಸಿ ಮುಖ್ಯಸ್ಥರು ಈ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಆಗಸ್ಟ್ 17 2023 ರಂದು ಏರ್ಪಡಿಸುವುದರ ಬಗ್ಗೆ ಕೆಎಸ್ಆರ್ಟಿಸಿ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತ್ತಿತರ ಸಚಿವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಬಂದಿರುವ ಪ್ರಶಸ್ತಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವುದು ತಿಳಿದುಬಂದಿದೆ.

ಹೀಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತಮ್ಮ ಸೇವೆಯನ್ನು ಒದಗಿಸುವುದರ ಮೂಲಕ ಏಷ್ಯಾದ ಬೆಸ್ಟ್ ಎಂಪ್ಲಾಯರ್ ಅವಾರ್ಡ್ ಅನ್ನು ಮುಡಿಗೇರಿಸಿಕೊಂಡಿದೆ. ಈ ಪ್ರಶಸ್ತಿ ಬಂದಿರುವುದು ಒಂದು ರೀತಿಯಲ್ಲಿ ಎಲ್ಲರಿಗೂ ಸಂತೋಷದ ವಿಷಯವಾಗಿದ್ದು ಈ ಪ್ರಶಸ್ತಿಯನ್ನು ಪಡೆದುಕೊಳ್ಳಲು ಹೆಚ್ಚಿನ ಜನರು ಕಾತುರದಿಂದ ಕಾಯುತ್ತಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸರಿಯಾದ ಸೇವೆಯು ಒಂದು ರೀತಿಯಲ್ಲಿ ಏಷ್ಯಾದಲ್ಲಿಯೇ ಕಂಡು ಬಂದಿರುವುದು ತಿಳಿದಿರುವುದನ್ನು ನೋಡಲು ಖುಷಿ ಅನಿಸುತ್ತದೆ. ಹೀಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಈ ಪ್ರಶಸ್ತಿ ದೊರೆತಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಕೆಎಸ್ಆರ್ಟಿಸಿ ಸಿಬ್ಬಂದಿಯಾಗಿದ್ದಾರೆ ಹಾಗೂ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ವಿಷಯವನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಟೊಮೊಟೊ ಬೆಲೆ ಏರಿಕೆಯಲ್ಲಿರುವ ಜನರಿಗೆ ಕಣ್ಣೀರು ತರಿಸಿದ ಈರುಳ್ಳಿ! ದಿಡೀರ್ ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ

Breaking News: ಈ ಬ್ಯಾಂಕ್‌ ಗಳಲ್ಲಿ‌ ಹಣ ಡೆಪಾಸಿಟ್ ಮಾಡಲು ಕಟ್ಟಬೇಕು ಶುಲ್ಕ! 500 ರೂ. ಡೆಪಾಸಿಟ್‌ಗೂ ಕಟ್ ಆಗುತ್ತೆ ಇಷ್ಟು ಹಣ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments