ನಮಸ್ಕಾರ ಸ್ನೇಹಿತರೆ ನಿಮಗೆ ಸರ್ಕಾರದ ಬಹುಮುಖ್ಯ ಯೋಜನೆ ಬಗ್ಗೆ ತಿಳಿಸಲಿದ್ದೇವೆ.ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ಆ ಯೋಜನೆಗಳಲ್ಲಿ ಪಿಎಂಜೆಡಿವೈ ಯೋಜನೆಯು ಸಹ ಒಂದಾಗಿದೆ. ಕೇಂದ್ರ ಸರ್ಕಾರದ ಪಿಎಂ ಜೆಡಿವೈ ಯೋಜನೆಯ ಅಡಿಯಲ್ಲಿ ನೀವು ಯಾರಾದರೂ ಜನಧನ್ ಖಾತೆ ತೆರೆದಿರುವವರಲ್ಲಿ ಒಬ್ಬರಾಗಿದ್ದರೆ ಆ ಖಾತೆಯ ಮೂಲಕ 10,000ಗಳನ್ನು ಶೀಘ್ರದಲ್ಲಿಯೇ ನೀವು ಪಡೆಯಬಹುದಾಗಿದೆ. ಏಕೆಂದರೆ ಪ್ರಧಾನಮಂತ್ರಿ ಖಾತೆಯ ಕೆಲವು ನಿಯಮಗಳನ್ನು ಕೇಂದ್ರ ಸರ್ಕಾರವು ಈಗ ಬದಲಾಯಿಸಿದೆ. ಆದ್ದರಿಂದ ನೀವು ಈ ಖಾತೆಯಿಂದ ಪ್ರಯೋಜನವನ್ನು ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿ ಜನಧನ್ ಯೋಜನೆ :
ಪ್ರಧಾನ ಮಂತ್ರಿ ಜನ ಧನ್ ಯೋಜನೆಯನ್ನು ಕೇಂದ್ರದಲ್ಲಿ ಮೋದಿ ಸರ್ಕಾರವು ಸ್ಥಾಪನೆಯಾದ ನಂತರ ಪ್ರಧಾನಮಂತ್ರಿ ಮೋದಿ ಅವರು ಈ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಂತಹ ಕುಟುಂಬಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ದೇಶದ ಜನರು ಸಂಪರ್ಕಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿತ್ತು. ಸಾಮಾನ್ಯ ನಾಗರಿಕರಿಂದಲೂ ಅಪಾರ ಬೆಂಬಲ ಈ ಯೋಜನೆಗೆ ಸಿಕ್ಕಿದ್ದು ಪ್ರಸ್ತುತ 47 ಕೋಟಿ ಪಿಎಂ ಜನಧನ್ ಖಾತೆಯನ್ನು ದೇಶದಲ್ಲಿ ನಿರ್ವಹಿಸುತ್ತಿದೆ. ಜನಧನ್ ಖಾತೆಯ ಪ್ರಯೋಜನಗಳು : ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದಂತಹ ಜನರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸುವುದರ ಮೂಲಕ ಈ ಯೋಜನೆಯಡಿಯಲ್ಲಿ ಖಾತೆ ತೆರೆದಿರುವಂತಹವರಿಗೆ ಕೆಲವೊಂದು ಬದಲಾವಣೆಗಳನ್ನು ಮಾಡಿರುವುದರ ಮೂಲಕ ಅವರಿಗೆ ಹತ್ತು ಸಾವಿರ ರೂಪಾಯಿಗಳ ಓವರ್ ಡ್ರಾಫ್ಟ್ ಸೌಲಭ್ಯವನ್ನು ನೀಡುತ್ತಿದೆ. ಇದರಿಂದ ಜನರಲ್ ಖಾತೆಯನ್ನು ತಡೆದಂತಹ ಯಾವುದೇ ಖಾತೆದಾರನು ತನ್ನ ಖಾತೆಯಲ್ಲಿ 0 ಹೊಂದಿದ್ದರು ಸಹ ಅವರು ಗರಿಷ್ಠ 10,000 ಅಥವಾ ಈ ಮೊತ್ತವನ್ನು ನಿಗದಿತ ಸಮಯದೊಳಗೆ ಜಮಾ ಮಾಡಬೇಕಾಗುತ್ತದೆ.
ಓವರ್ ಡ್ರಾಫ್ಟ್ ಸೌಲಭ್ಯ ಎಂದರೇನು :
ಒಂದು ರೀತಿಯ ಸಾಲ ಸೌಲಭ್ಯವಾಗಿದ್ದು ಈ ಓವರ್ ಡ್ರಾಫ್ಟ್ ಸೌಲಭ್ಯವು, ಈ ಕಾರಣದಿಂದಾಗಿಯೇ ತಮ್ಮ ಬ್ಯಾಂಕಿನಿಂದ ಗ್ರಾಹಕರು ಪ್ರಸ್ತುತ ಬ್ಯಾಂಕಿಗಿಂತ ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ. ನಿರ್ದಿಷ್ಟ ಅವಧಿ ಒಳಗೆ ಹಿಂಪಡೆದ ಮೊತ್ತವನ್ನು ಮರುಪಾವತಿ ಮಾಡಬೇಕು ಹಾಗೂ ಅದರ ಮೇಲೆ ಬಡ್ಡಿಯನ್ನು ಸಹ ವಿಧಿಸಲಾಗುತ್ತದೆ. ಅದರಿಂದ ಓವರ್ ಡ್ರಾಫ್ಟ್ ಸೌಲಭ್ಯವು ಜನಧನ್ ಖಾತೆಯಲ್ಲಿ ಲಭ್ಯವಿದ್ದು , ಈ ಯೋಜನೆಯಡಿಯಲ್ಲಿ ಯಾವ ಹಣವನ್ನು ಹೊಂದಿಲ್ಲದಿದ್ದರೂ ಸಹ 10,000 ವರೆಗೆ ಖಾತೆಯಿಂದ ಹಣವನ್ನು ಪಡೆಯಬಹುದು. ಪೋವರಾಫ್ಟ್ ಸೌಲಭ್ಯದ ಅಡಿಯಲ್ಲಿ ಜನಧನ್ ಖಾತೆ ತೆರೆದ ತಕ್ಷಣ 10,000 ಲಾಭವನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತದೆ ಎಂದಲ್ಲ. ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾದರೆ ನಿಮ್ಮ ಖಾತೆಯು ಆರು ತಿಂಗಳ ಹಳೆಯದಾಗಿರಬೇಕು ಅಂದರೆ ಪಿಎಂ ಜನಧನ್ ಖಾತೆಯ ಆರು ತಿಂಗಳನ್ನು ಪೂರ್ಣಗೊಳಿಸಿರಬೇಕಾಗುತ್ತದೆ ಆಗ ಮಾತ್ರ ಹೋರಾಡ್ರಾಫ್ಟ್ ಸೌಲಭ್ಯದ ಕೇವಲ ಎರಡು ಸಾವಿರ ಲಾಭವನ್ನು ಪಡೆಯಬಹುದಾಗಿದೆ.
ಸೌಲಭ್ಯಗಳು :
ಜನಧನ್ ಖಾತೆಯ ಮತ್ತೊಂದು ಪ್ರಯೋಜನವೆಂದರೆ. ಸೌಮ್ಯ ಬ್ಯಾಲೆನ್ಸ್ ಹೊಂದಿರುವುದರಿಂದಾಗಿ ಅದರಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಇಡುವ ಅಗತ್ಯವಿರುವುದಿಲ್ಲ. ಅಂದರೆ ನಿಮ್ಮ ಬ್ಯಾಂಕ್ ನಲ್ಲಿ ಯಾವ ಬ್ಯಾಲೆನ್ಸ್ ಇಲ್ಲದಿದ್ದರೂ ಸಹ ಅದಕ್ಕೆ ಹಣವನ್ನು ಪಾವತಿಸುವ ಅವಶ್ಯಕತೆ ಇಲ್ಲ. ಖಾತೆಯನ್ನು ನಿಮ್ಮ ಯಾವುದೇ ಬ್ಯಾಂಕಿನಲ್ಲಿಯೂ ಸಹ ತೆರೆಯಬಹುದಾಗಿದೆ ಇದು ಸಾಮಾನ್ಯ ಖಾತೆಗಳಂತೆ ಇರುತ್ತದೆ. ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಗ್ರಾಹಕರು ಸೌಲಭ್ಯವನ್ನು ಪಡೆಯಬಹುದಾಗಿದೆ. ಎಟಿಎಂ ಕಾರ್ಡ್ ನ ಸೌಲಭ್ಯವು ಸಹ ಈ ಯೋಜನೆಯ ಅಡಿಯಲ್ಲಿ ಸಿಗುತ್ತದೆ ಇದಲ್ಲದೆ 2 ಲಕ್ಷ ರೂಪಾಯಿಗಳ ವಿಮೆಯನ್ನು ಅಪಘಾತದಲ್ಲಿ ಪಡೆಯಬಹುದು. ಅಲ್ಲದೆ ಜೀವಿತಾವಧಿಯನ್ನು ಮೂವತ್ತು ಸಾವಿರ ರೂಪಾಯಿಗಳವರೆಗೆ ನೀಡಲಾಗುತ್ತದೆ.
ಹೀಗೆ ಪ್ರಧಾನಮಂತ್ರಿ ಜನಧನ್ ಖಾತೆಯು ಹಲವಾರು ಬದಲಾವಣೆಗಳನ್ನು ಮಾಡಿಕೊಂಡಿರುವುದರಿಂದ ಸಾಮಾನ್ಯ ಜನರಿಗೆ ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಅಲ್ಲದೆ ಶೂನ್ಯ ಖಾತೆಯನ್ನು ಹೊಂದಿರುವುದರಿಂದ 10,000ಗಳನ್ನು ಹೊಂದಬಹುದಾಗಿದೆ. ಹೀಗೆ ಜನಧನ್ ಖಾತೆಯ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕೂಲಿ ಕಾರ್ಮಿಕ ಮಕ್ಕಳಿಗೆ ಉಚಿತ ಶಿಕ್ಷಣ: ಈ ಕಾರ್ಡ್ ಕಡ್ಡಾಯ! ಕೂಡಲೇ ಅರ್ಜಿ ಸಲ್ಲಿಸಿ
ಮಹಿಳೆಯರಿಗೆ ಸರ್ಕಾರದಿಂದ ಹೊಸ ಯೋಜನೆ : 19 ದೈನಂದಿನ ಬಳಕೆಯ ವಸ್ತು ಉಚಿತವಾಗಿ ಸಿಗಲಿದೆ