ನಮಸ್ಕಾರ ಸ್ನೇಹಿತರೆ, ಜುಲೈ ತಿಂಗಳಿನಿಂದ ಅಕ್ಕಿಗೆ ಬದಲಾಗಿ ಪಡಿತರ ಚೀಟಿ ದಾರರಿಗೆ ಅಕೌಂಟ್ ಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹಾಗಾದರೆ ರಾಜ್ಯದ ಜನತೆಗೆ ಪ್ರತಿ ತಿಂಗಳು ಎಷ್ಟು ಹಣ ಸಿಗಲಿದೆ. ನೀವು ಪಡಿತರ ಚೀಟಿದಾರರಾಗಿದ್ದರೆ ನಿಮಗೆ ಈಗ ಸರ್ಕಾರದಿಂದ ಪಡಿತರ ಜೊತೆಗೆ ಹಣವು ಸಿಗಲಿದೆ. ಈ ಯೋಜನೆಯ ಲಾಭ ಯಾರಿಗೆಲ್ಲ ಸಿಗಲಿದೆ ಹಾಗೂ ಇದನ್ನು ಪಡೆಯುವ ಮಾರ್ಗ ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನಿಮಗೆ ಈಗ ತಿಳಿಸಲಾಗುತ್ತದೆ.
ರಾಜ್ಯ ಸರ್ಕಾರದಿಂದ ಸಂತಸದ ಸುದ್ದಿ :
ರಾಜ್ಯ ಸರ್ಕಾರವು ಹಲವರಿಗೆ ಯೋಜನೆಗಳನ್ನು ಕೈಗೊಂಡಿದ್ದು ಅದರಲ್ಲಿ ಅನ್ನಭಾಗ್ಯ ಯೋಜನೆ ಒಂದಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ಸರ್ಕಾರದಿಂದ ಉಚಿತಪಡಿತರ ಜೊತೆಗೆ ಹಣವು ಸಿಗಲಿದೆ ಎಂಬ ಸಿಹಿಸುದ್ದಿಯನ್ನು ರಾಜ್ಯ ಸರ್ಕಾರವು ನೀಡಿದೆ. ಕಾಲಕಾಲಕ್ಕೆ ಹಲವು ಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರವು ನೀಡುತ್ತಿದೆ ಅದರಂತೆ ಈಗ ನಿಮಗೆ ಹಣ ವರ್ಗಾವಣೆಯನ್ನು ಸರ್ಕಾರವು ಮಾಡುತ್ತದೆ. ಆದರೆ ಈ ಯೋಜನೆಯು ಕೆಲವು ಪಡಿತರ ಚೀಟಿದಾರರಿಗೆ ಮಾತ್ರ ಸಿಗುತ್ತದೆ ಎಂದು ಹೇಳಬಹುದು.
ನವೀಕರಣವಾದ ಪಡಿತರ ಚೀಟಿ :
ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ಹೊಂದಿರುವವರಿಗೆ ಒಂದು ಸಂತಸದ ಸುದ್ದಿಯನ್ನು ನೀಡಲಾಗಿದೆ. ಆ ಸುದ್ದಿ ಏನೆಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವು ಸೌಲಭ್ಯಗಳನ್ನು ನೀಡುವುದಲ್ಲದೆ ಹಣ ವರ್ಗಾವಣೆಯನ್ನು ಮಾಡಲು ಮುಂದಾಗಿದೆ. ಹಣ ವರ್ಗಾವಣೆಯು ಕೆಲವು ಪಡಿತರ ಚೀಟಿದಾರರಿಗೆ ಮಾತ್ರ ಸಿಗುತ್ತದೆ ಎಂದು ಹೇಳಬಹುದು. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮತ್ತು ಎ ಎ ಎಲ್ಎರಡು ಲೀಟರ್ ಸಾಸಿವೆ ಎಣ್ಣೆಯನ್ನು ಉಚಿತವಾಗಿ ಕೊಡುವುದಾಗಿ ಸರ್ಕಾರವು ಇತ್ತೀಚಿಗೆ ಘೋಷಿಸಿತ್ತು.
250 ರೂಪಾಯಿಗಳನ್ನು ಸರ್ಕಾರವು ಈ ಹಿಂದೆ ವರ್ಗಾಯಿಸುತ್ತಿತ್ತು. ಅಲ್ಲದೆ ಇದರ ಹೊರತಾಗಿ ತೈಲಬೆಲೆ ಏರಿಕೆಯಿಂದಾಗಿ ಸರ್ಕಾರವು ತೈಲ ವಿತರಣೆಯನ್ನು ಜೂನ್ 2021 ರಿಂದ ನಿಲ್ಲಿಸಿತು ಅದಕ್ಕಾಗಿ ಈ ತೈಲ ವಿತರಣೆಯ ಬದಲಾಗಿ ಪ್ರತಿ ತಿಂಗಳು 250 ರೂಪಾಯಿಗಳನ್ನು ಸರ್ಕಾರ ನೀಡಲು ನಿರ್ಧರಿಸಲಾಗಿದೆ. ಹಾಗೆ ಈ ಹಣವನ್ನು ಕಾರ್ಡ್ ಹೊಂದಿರುವವರು ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದ್ದಾರೆ.
ಪ್ರತಿ ತಿಂಗಳು ಸರ್ಕಾರ ಎಷ್ಟು ಹಣವನ್ನು ಕೊಡುತ್ತದೆ ?
ಈಗ ಸರ್ಕಾರವು 250 ರಿಂದ 300 ಗಳಿಗೆ ಹಣವನ್ನು ಹೆಚ್ಚಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರದ ಈ ಹೊಸ ಬದಲಾವಣೆಯ ಲಾಭವು ಬಿಪಿಎಲ್ ಮತ್ತು ಎ ವೈ ಪಡಿತರ ಚೀಟಿದಾರರಿಗೆ ಮಾತ್ರ ಸಿಗಲಿದೆ. ಇದರ ಪ್ರಯೋಜನವನ್ನು ಕನಿಷ್ಠ 32 ಲಕ್ಷ ಕುಟುಂಬಗಳಾದರೂ ಪಡೆಯಲಿದೆ. ಉಚಿತ ಪಡಿತರವನ್ನು 2023ರಲ್ಲಿ ಸಿಗುತ್ತದೆ.
ಹಾಗೆಯೇ ಕೇಂದ್ರ ಸರ್ಕಾರದಿಂದ ಉಚಿತಪಡಿತರ ಯೋಜನೆಯ ಅಡಿಯಲ್ಲಿ ಉಚಿತ ಅಕ್ಕಿ ಹಾಗೂ ಗೋಧಿಯ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಬಿಪಿಎಲ್ ಕಾರ್ಡ್ದಾರರು ಇಡೀ ವರ್ಷ ಪಡಿತರಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಿಲ್ಲ ಎಂದು ಹೇಳಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಸರ್ಕಾರದ ಈ ಯೋಜನೆಯು ಬಡ ಕುಟುಂಬಗಳಿಗೆ ಆಧಾರವಾಗಿದ್ದು, ಈ ಯೋಜನೆಯ ಲಾಭವನ್ನು ಹಲವಾರು ಕುಟುಂಬಗಳು ಪಡೆಯುತ್ತಿವೆ. ಹೀಗೆ ಈ ಬದಲಾದ ಯೋಜನೆಯ ಬಗೆಗಿನ ಮಾಹಿತಿಯು ನಿಮಗೆ ಸ್ವಲ್ಪ ಪ್ರಯೋಜನಕಾರಿಯಾಗಬಹುದು ಎಂದು ಭಾವಿಸುತ್ತೇನೆ. ಧನ್ಯವಾದಗಳು.
ಅಕ್ಕಿ ಬದಲು ಏನನ್ನು ಕೊಡುತ್ತಾರೆ ?
ಅಕ್ಕಿ ಪೂರೈಕೆ ಆಗದಿದ್ದರೆ ಹಣ ಕೊಡುತ್ತಾರೆ
ಎಷ್ಟು ಹಣ ನೀಡುತ್ತಾರೆ ಅಕ್ಕಿ ಬದಲು ?
250 ರಿಂದ 300 ಕೊಡಬಹುದು
ಅಕ್ಕಿ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷ ಯಾರನ್ನು ದೂರುತ್ತಿದೆ ?
ಕೇಂದ್ರ ಸರ್ಕಾರವನ್ನ ದೂರುತ್ತಿದೆ