ನಮಸ್ಕಾರ ಸ್ನೇಹಿತರೆ ಇಂದು ನಮ್ಮ ಲೇಖನದಲ್ಲಿ ನಿಮಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಬ್ಯಾಂಕಿನಲ್ಲಿ ಮಾಡಿಕೊಳ್ಳಬೇಕಾದ ಒಂದು ಅಪ್ಡೇಟ್ ಅನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ಬ್ಯಾಂಕಿಗೆ ಭೇಟಿ ನೀಡಿ ಯಾವ ಕೆಲಸವನ್ನು ಮಾಡಬೇಕು? ಹಣ ಬೇಕಾದರೆ 14ನೇ ಕಂತಿನಲ್ಲಿ ಬಿಡುಗಡೆಯಾಗುವ ಹಣವು ರೈತರಿಗೆ ನೇರವಾಗಿ ತಲುಪಲು ನೀವು ಬ್ಯಾಂಕಿನಲ್ಲಿ ಈ ಕೆಲಸ ಮಾಡಬೇಕು ? ಬ್ಯಾಂಕಿನಲ್ಲಿಯಾವ ಅಪ್ಡೇಟ್ ಎಂಬುದನ್ನು ಲೇಖನದಲ್ಲಿ ಮೀಸಲಾಗುವುದು ಕೊನೆವರೆಗೂ ಲೇಖನವನ್ನು ಓದಿ
ಪಿಎಂ ಕಿಸಾನ್ ಯೋಜನೆ ಮೂಲಕ ರೈತರ ಖಾತೆಗೆ ಹಣವನ್ನು ಹಾಕಲು ನೋಂದಾಯಿಸಿಕೊಂಡಿರುವ ರೈತರು 14ನೇ ಕಂತು ಬರುತ್ತೆ ಎನ್ನುವ ಮಾಹಿತಿಯಿದ್ದು ನೀವು ಈ ಕೂಡಲೇ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಮಾಡಿದರೆ ಮಾತ್ರ ನಿಮಗೆ 6,000 ಹಣ ಖಾತೆಗೆ ಜಮಾ ಆಗಲಿದೆ
14ನೇ ಕಂತಿನ ಹಣ ಯಾವಾಗ ಬರುತ್ತವೆ :
ಮಾಹಿತಿ ಪ್ರಕಾರ ಜುಲೈ ತಿಂಗಳಲ್ಲಿ ಬರಬಹುದು ಹಾಗೂ ಹಣ ಬಿಡುಗಡೆಯಾಗಿ ನಿಮ್ಮ ಖಾತೆಗೆ ಬಂದಿದೆ ಅಥವಾ ಇಲ್ಲವಾ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ ಏಕೆಂದರೆ ಅನೇಕ ರೈತರಿಗೆ ಪಿಎನ್ ಕಿಸಾನ್ ಯೋಜನೆ ಅಡಿ ಹಣವು ಖಾತೆಗೆ ಬಂದಿರುವುದು ತಿಳಿದಿರುವುದಿಲ್ಲ ಹಾಗಾಗಿ ನೀವು ಈ ಕೆಲಸವನ್ನು ಕೂಡಲೇ ಬ್ಯಾಂಕಿಗೆ ಹೋಗಿ ಮಾಡಿಸಿಕೊಳ್ಳಬೇಕಾಗುತ್ತದೆ ಇಲ್ಲವಾದರೆ ನಿಮ್ಮ ಖಾತೆಗೆ ಹಣ ಬಂದಿರುವುದು ಸಹ ನಿಮಗೆ ತಿಳಿಯುವುದಿಲ್ಲ ಹಾಗಾಗಿ ಒಂದು ಅಪ್ಡೇಟ್ ಅನ್ನು ಮಾಡಿಕೊಳ್ಳಬೇಕಾಗುತ್ತದೆ ಅದೇನೊಂದು ನಂತರದಲ್ಲಿ ತಿಳಿಯೋಣ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಮಾಹಿತಿ
ಈ ಯೋಜನೆಯ ರೈತರಿಗೆ ಆರ್ಥಿಕ ನೆರವನ್ನು ನೀಡುವ ಯೋಜನೆಯಾಗಿದ್ದು ರೈತರಿಗೆ 14ನೇ ಕಂತು ಕೆಲವರಿಗೆ ಬಿಡುಗಡೆಯಾಗಿದೆ ನಮ್ಮ ಖಾತೆಗೆ ಹಣ ಬಂದಿದೆ ಎನ್ನುತ್ತಿದ್ದಾರೆ ಆದರೆ ಅನೇಕರು ಹೇಳುತ್ತಿದ್ದಾರೆ 14ನೇ ಹಣ ಫಲಾನುಭವಿಗಳಿಗೆ ನೇರವಾಗಿ ಖಾತಿಗೆ ಹಣವನ್ನು ಹಾಕುವುದು ಎಂದು ಹೇಳಲಾಗಿದ್ದು ಪಿಎಂ ಕಿಸಾನ್ ನಿಧಿ ನಿಮಗೆ ಬಂದಿದ್ದರೆ ಕೂಡಲೇ ಹೋಗಿ ಬ್ಯಾಂಕಿನಲ್ಲಿ ಪರಿಶೀಲಿಸಿ
ಯಾವಾಗ ಬರುತ್ತೆ ಆ 14ನೇ ಕಂತಿನ ಹಣ
ರಾಜ್ಯದಲ್ಲಿ ಮತ್ತು ದೇಶದಲ್ಲಿ ಅನೇಕರಿಗೆ 14ನೇ ಕಂತಿನ ಹಣ ಬಂದಿದೆ ಹಾಗೂ ಅನೇಕರು ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಆದರೆ ಜೂನ್ ತಿಂಗಳಲ್ಲಿ ಹಣ ನೀಡುವುದಾಗಿ ಮಾಹಿತಿ ನೀಡಿತ್ತು ಅದರಂತೆ ಸಹ ಕೆಲವೊಬ್ಬರಿಗೆ ಹಣ ಬಂದು ದೊರಕಿದೆ ಹಾಗೂ ಇನ್ನೂ ಕೆಲವರಿಗೆ ಹಣವು ಬಂದಿಲ್ಲ ಎಂದು ವರದಿ ಮಾಡುತ್ತಿದ್ದಾರೆ ಅಂತಹವರು ಈ ಸಂದರ್ಭದಲ್ಲಿ ಯಾವ ಕೆಲಸ ಮಾಡಿದರೆ ತಮಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಸಂಪೂರ್ಣವಾಗಿ ತಿಳಿಯಬಹುದು ನೀವು ನಿಮ್ಮ ಹತ್ತಿರದ ಬ್ಯಾಂಕಿನಲ್ಲಿ ನೀವು ಹೊಂದಿರುವ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸದಿದ್ದರೆ ನಿಮಗೆ ತಿಳಿಯುತ್ತಿತ್ತು ಆದರೆ ಅನೇಕರು ಇದನ್ನು ಮಾಡದೇ ಇರುವುದರಿಂದ ಬಂದಿಲ್ಲ ಎಂದು ಅಂದುಕೊಳ್ಳುತ್ತಿರಬಹುದು
ಪಿಎಂ ಕಿಸಾನ್ ಯೋಜನೆ ಅಡಿ ನಮಗೆ ಹಣ ಸಿಗುತ್ತಾ ಇಲ್ಲವಾ ಎಂಬುದನ್ನು ಹೇಗೆ ಪರಿಶೀಲನೆ ಮಾಡುವುದು
ಯೋಜನೆಯ ಲಾಭ ದೊರೆಯಬೇಕಾದರೆ ಮೊದಲು ನೀವು ಯೋಜನೆಯ ಫಲಾನುಭವಿಗಳಾಗಿರಬೇಕು ಹಾಗೂ ಇದರೊಂದಿಗೆ ನಿಮ್ಮ ಹೆಸರು ಕಿಸಾನ್ ಯೋಜನೆ ಅಡಿ ನಮೋದಾಗಿರಬೇಕು ನಂತರದಲ್ಲಿ ನೀವು ಈ ಕೆಳಕಂಡ ಮಾಹಿತಿಯನ್ನು ನಮೂದಿಸಿದರೆ ಬೇಗ ಹಣ ದೊರೆಯಲಿದೆ
ಪಿಎಂ ಕಿಸಾನ್ ಯೋಜನೆ ಮೂಲಕ ನೋಂದಾಯಿಸಿಕೊಳ್ಳಿ ನಂತರದಲ್ಲಿ ನೀವು ಈ ಕೆವೈಸಿ ಸಹ ಮಾಡಿಸಬೇಕು ಕಿಸನ್ ಯೋಜನೆ ಅಡಿ ನಿಮ್ಮ ಕಂತು ಬಿಡುಗಡೆಯಾಗಿದೆ ಎಂಬುದನ್ನು ಫಲಾನುಭವಿಗಳ ಪಟ್ಟಿಯಲ್ಲಿ ಪರಿಶೀಲಿಸಿ
ಇದನ್ನು ಓದಿ ; ಪಿಎಂ ಕಿಸಾನ್ ಯೋಜನೆ 6000 ಸಾವಿರ ಹಣ ನಿಮಗೆ ಸಿಗಬೇಕಾದರೆ ಈ ಕೆಲಸ ಮಾಡಲೇಬೇಕು ಕಡ್ಡಾಯವಾಗಿ
ಅಗತ್ಯ ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ
- ಆಧಾರ ಕಾರ್ಡ್ ಫಲಾನುಭವಿದ್ದಾಗಿರಬೇಕು
- ನಿಮ್ಮ ಇತ್ತೀಚಿಗಿನ ಫೋಟೋ
- ಆದಾಯ ಪ್ರಮಾಣ ಪತ್ರ
- ಭೂ ದಾಖಲೆ ಪ್ರಮಾಣ ಪತ್ರ
- ಈ ಕೆವೈಸಿ ಮಾಡಿಸಿಕೊಳ್ಳಬೇಕು
ಈ ರೀತಿ ಮಾಹಿತಿಯನ್ನು ನೀಡಿದರೆ ನಿಮ್ಮ ಖಾತೆಗೆ ಬೇಗ ಹಣ ದೊರೆಯಲಿದೆ ಹಾಗಾಗಿ ಮತ್ತೆ ಇನ್ನೊಂದು ಪ್ರಮುಖ ವಿಷಯವೇನೆಂದರೆ ಬ್ಯಾಂಕಿನಲ್ಲಿ ಅಪ್ಡೇಟ್ ಏನು ಮಾಡಿಸಿಕೊಳ್ಳಬೇಕೆಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಸಿ ಏಕೆಂದರೆ ಟಿಬಿಟಿ ಮೂಲಕ ಹಣ ವರ್ಗಾವಣೆ ಆದರೆ ಅದು ನೇರವಾಗಿ ನಿಮಗೆ ತಿಳಿಯಲಿದೆ ಪ್ರತಿಯೊಂದು ಕಂತಿನ ಮಾಹಿತಿಯು ನಿಮಗೆ ಮೊಬೈಲ್ ನಲ್ಲಿ ತಿಳಿಸಲಾಗುವುದು ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದ
ಬ್ಯಾಂಕಿನಲ್ಲಿ ಯಾವ ಅಪ್ಡೇಟ್ ಮಾಡಿಕೊಳ್ಳಬೇಕು ?
ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಸಿ
ಪಿಎಂಕಿಸನ್ ಕಾರ್ಡಿಗೆ ಇ-ಕೆವೈಸಿ ಅಗತ್ಯವಾ ?
ಹೌದು ಅವಶ್ಯಕವು ಅಗತ್ಯವಾಗಿದೆ
ಹದಿನಾಲ್ಕನೇ ಕಂತಿನ ಹಣ ಯಾವಾಗ ಬರುತ್ತದೆ ?
ಅನೇಕರಿಗೆ ಬಂದಿದ್ದು ಇನ್ನೂ ಅನೇಕರು ಕಾಯುತ್ತಿದ್ದಾರೆ ಆದರೆ ಅವರು ಒಮ್ಮೆ ಬ್ಯಾಂಕಿಗೆ ಹೋಗಿ ಪರಿಶೀಲಿಸಬೇಕು
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ಅರ್ಜಿ ಬಿಡುಗಡೆ, ಕೂಡಲೇ ಅರ್ಜಿ ಸಲ್ಲಿಸಿ ಅರ್ಜಿ ಸಂಪೂರ್ಣ ವಿವರ ಇಲ್ಲಿದೆ