ಪಿಎಂ ಕಿಸಾನ್ ಯೋಜನೆಯ ಹಣವನ್ನು ಪಡೆಯಬೇಕೆಂದಿರುವ ರೈತರು ಅನೇಕ ವರ್ಷಗಳಿಂದಲೂ ರೈತರ ಖಾತೆಗೆ ಹಣ ನೇರವಾಗಿ ಜಮಾ ಆಗುತ್ತಿದ್ದು ಈ ಬಾರಿ ನಿಮಗೆ ಪ್ರತಿ ತಿಂಗಳಿಗೊಮ್ಮೆ ಸಿಗುವ ಹಣಬೇಕೆಂದರೆ ನೀವು ಕೂಡಲೇ ಈ ಕೆಲಸವನ್ನು ಮಾಡಬೇಕಾಗುತ್ತದೆ
ಇಲ್ಲವಾದರೆ ಪಿಎಂ ಕಿಸಾನ್ ಯೋಜನೆಯ ಹಣ ನಿಮಗೆ ದೊರೆಯುವುದಿಲ್ಲ ಹಾಗಾಗಿ ಲೇಖನವನ್ನು ಪೂರ್ಣವಾಗಿ ಓದಿ ನಿಮಗೆ ಸಂಪೂರ್ಣ ಮಾಹಿತಿ ದೊರೆಯಲಿದೆ
ಪಿಎಂ ಕಿಸಾನ್ ಯೋಜನೆಯ ಹಣ ಇಂಥವರಿಗೆ ಸಿಗುವುದಿಲ್ಲ
ಹೌದು ರಾಜ್ಯದ ಬಹುತೇಕ ಜನರು ಪಿಎಂ ಕಿಸಾನ್ ಯೋಜನೆ ಮೂಲಕ ಅನೇಕ ಕೃಷಿಗೆ ಸಂಬಂಧಿಸಿದ ಉಪಯೋಗಗಳನ್ನು ರೈತರಿಗೆ ನೀಡುತ್ತಿದ್ದ ಹಣದಲ್ಲಿ ಖರೀದಿ ಮಾಡುತ್ತಿದ್ದರು ಪ್ರತಿ ಮೂರು ತಿಂಗಳಿಗೊಮ್ಮೆ ಅವರ ಖಾತೆಗೆ ಹಣ ಜಮಾ ಆಗುತ್ತಿತ್ತು ಹಾಗೆ ವರ್ಷಕ್ಕೆ ಆರು ಸಾವಿರ ಹಣವು ಅವರ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರವು ಹಣವನ್ನು ಹಾಕುತ್ತಿದ್ದರು ಆದರೆ ಈ ಯೋಜನೆಯಲ್ಲಿ ಕೆಲವು ಫಲಾನುಭವಿಗಳಿಗೆ ಕಡ್ಡಾಯವಾಗಿ ಈ ಕೆಲಸವನ್ನು ಮಾಡಿದರೆ ಮಾತ್ರ ಪಿಎಂ , ಕಿಸಾನ್ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ ಇಲ್ಲ ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಸಿಗುವುದಿಲ್ಲ
ಹಣವನ್ನು ಪಡೆಯಬೇಕಾದರೆ ರೈತರು ಏನು ಮಾಡಬೇಕು
ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆ ಹಣವು ನಿಮಗೆ ಸಿಗಬೇಕಾದರೆ ರೈತರು ಈ ಕೆಲಸವನ್ನು ಮಾಡಲೇಬೇಕು ಅದೇನೆಂದರೆ ಕೇಂದ್ರದ ಹೊಸ ನಿಯಮದ ಪ್ರಕಾರ ನೀವು ಯಾರು ಹೊಸದಾಗಿ ಭೂಮಿಯನ್ನು ಖರೀದಿಸುತ್ತೀರಾ ಅವರು ಪಿಎಂ ಕಿಸಾನ್ ಯೋಜನೆ ಯೋಜನೆಯ ಲಾಭ ಪಡೆಯಬೇಕಾದರೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಭೂಮಿಯ ರಿಜಿಸ್ಟ್ರೇಷನ್ ಪ್ರಕ್ರಿಯೆ ನಡೆಯಲಾಗುತ್ತದೆ ಅದರಂತೆ ನೀವು ಈ ಒಂದು ಕೆಲಸವನ್ನು ಮಾಡಲೇಬೇಕು
ಅದೇನೆಂದರೆ ರೈತರ ಭೂಮಿ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಹೌದು ಲಿಂಗ ಮಾಡಲೇಬೇಕು ಇಲ್ಲವಾದರೆ ಸರ್ಕಾರದಿಂದ ನೀಡುತ್ತಿದ್ದಪಿಎಂ ಕಿಸಾನ್ ಯೋಜನೆ ಹಣವು ನಿಮಗೆ ದೊರೆಯುವುದಿಲ್ಲ ಹಾಗೂ ಸರ್ಕಾರದ ಮುಖ್ಯ ಉದ್ದೇಶ ರೈತರು ಹಾಗೂ ಅವರ ಭೂಮಿಯ ಪೂರ್ಣ ದಾಖಲೆಗಳನ್ನು ಅವರಿಗೆ ಒದಗಿಸಿ ಕೊಡುವ ಮೂಲಕ ಅವರ ಭೂಮಿಯನ್ನು ಸುಲಭವಾಗಿ ಡಿಜಿಟಲ್ ಪ್ಲಾಟ್ಫಾರ್ಮಿನಲ್ಲಿ ಮಾಹಿತಿ ನೀಡುವುದು
ಈ ಯೋಜನೆಯಲ್ಲಿ ರೈತರು ತಮ್ಮ ಜಮೀನಿನ ಪಹಣಿಯನ್ನು ನಿಮಗೆ ನೀಡಿರುವಂತಹ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು ಇದರಿಂದ ರೈತರ ಮಾಹಿತಿಯನ್ನು ಪಡೆಯಲು ಹಾಗೂ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ರೈತರಿಗೆ ಇದು ಸಹಾಯಕವಾಗಲಿದೆ ಹಾಗೂ ರೈತನ ಹತ್ತಿರ ಎಷ್ಟೋ ಆಸ್ತಿ ಇದೆ ಹಾಗೂ ಎಷ್ಟು ಭೂಮಿಯನ್ನು ಅವನು ಹೊಂದಿರುತ್ತಾನೆ ಎಂಬುದು ಸರ್ಕಾರಕ್ಕೆ ಮಾಹಿತಿ ದೊರೆಯುತ್ತದೆ
ರೈತರು ತಮ್ಮ ಭೂಮಿಯನ್ನು ಆಧಾರ್ ಕಾರ್ಡ್ ಒಂದಿಗೆ ಪಹಣಿ ಲಿಂಕ್ ಮಾಡುವುದು ನಿಮಗೆ ಅನುಕೂಲಕರವಾಗಿರುತ್ತದೆ ಈ ನಿಟ್ಟಿನಲ್ಲಿ ಸರ್ಕಾರವು ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣವು ದೊರೆಯಬೇಕಾದರೆ ಈ ಕೆಲಸವನ್ನು ಮಾಡಬೇಕೆಂದು ತಿಳಿಸಲಾಗಿದೆ ಎನ್ನಲಾಗುತ್ತಿದೆ ಹಾಗಾಗಿ ನೀವು ಈ ಮೊದಲೇ ಮಾಡಿಸಿದರೆ ಪುನಹ ಒಮ್ಮೆ ಆಧಾರ್ ಕಾರ್ಡ್ ಹಾಗೂ ಪಹಣಿ ಲಿಂಕ್ ಆಗಿದೆ ಪರಿಶೀಲಿಸುವುದು ಉತ್ತಮ
ಇದನ್ನು ಓದಿ : ದರ್ಶನ್ ದುಬಾರಿ ಗಿಫ್ಟ್ ನೀಡಿದರು ಅಭಿಷೇಕ್ ಪತ್ನಿಗೆ ಎಷ್ಟು ಲಕ್ಷ ಅದು
ಇತ್ತೀಚಿಗೆ ನೋಡುವಾಗ ಭೂಮಿಯ ಅಕ್ರಮ ಹಾಗೂ ದಾಖಲೆಗಳ ಅಕ್ರಮಗಳನ್ನು ಸುಮಾರು ಪ್ರಕರಣಗಳನ್ನು ನಾವು ನೋಡಬಹುದು ಯಾರ ಭೂಮಿಯನ್ನು ಯಾರೋ ವಶಪಡಿಸಿಕೊಂಡು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಕಾಯುತ್ತಿರುತ್ತಾರೆ ಆದರೆ ಡಿಜಿಟಲ್ ಪ್ಲಾಟ್ಫಾರಮ್ ನಲ್ಲಿ ಒಮ್ಮೆ ರಿಜಿಸ್ಟ್ರೇಷನ್ ಆದರೆ ನಿಮ್ಮ ಭೂಮಿಯನ್ನು ಒಪ್ಪಿಗೆ ಇಲ್ಲದೆ ಯಾರಿಗೂ ಸಹ ಯಾವುದೇ ಅಕ್ರಮ ಕೆಲಸಗಳಿಗೆ ಉಪಯೋಗ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೂ ದಾಖಲೆಗಳು ಸ್ಪಷ್ಟವಾಗಿದ್ದು ರಿಜಿಸ್ಟರ್ ಮಾಡಿರುವುದರಿಂದ ನಿಮ್ಮ ದಾಖಲೆಗೆ ಒಂದು ರೀತಿಯ ಕವಚ ಇದ್ದಂತೆ ಆಗುತ್ತದೆ
ಪಹಣಿ ಮತ್ತು ಆಧಾರ ಕಾರ್ಡ್ ಲಿಂಕ್ ಕಡ್ಡಾಯವಾಗಿದ್ದು ಸರ್ಕಾರವು ಈ ಆದೇಶವನ್ನು ಸದ್ಯದಲ್ಲೇ ಹೊರಡಿಸಲಿದ್ದು ಸಹ ಎಲ್ಲ ರೈತರ ಸಹ ಈ ಕೆಲಸವನ್ನು ಮಾಡಲೇಬೇಕು ಒಂದು ವೇಳೆ ನೀವು ಆಧಾರ್ ಕಾರ್ಡ್ ಹಾಗೂ ಇದ್ದರೆ ನಿಮಗೆ ನಿಮ್ಮ ಭೂಮಿಯಲ್ಲಿ ಯಾವುದಾದರೂ ಒಂದು ಯೋಜನೆಗೆ ಪಹಣಿ ಹಾಗೂ ಆಧಾರ್ ಕಾರ್ಡ್ ಲಿಂಕ್ ನ ಕಡ್ಡಾಯದ ಕುರಿತು ಮಾಹಿತಿ ನೀಡುತ್ತಾರೆ
ಹಾಗಾಗಿ ಮೊದಲೇ ಮಾಡಿಸಿಕೊಳ್ಳುವುದು ಉತ್ತಮವಾಗಿರುತ್ತದೆ ಹಾಗಾಗಿ ಇದರಿಂದ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣವು ಸಹ ದೊರೆಯಲು ನೆರವಾಗುತ್ತದೆ
ಈ ರೀತಿಯ ಮಾಹಿತಿಯನ್ನು ರೈತರಿಗೆ ತಿಳಿಸಿ ಹಾಗೂ ಕರ್ನಾಟಕದಾದ್ಯಂತ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಎಲ್ಲ ರೈತರಿಗೂ ಅನುಕೂಲವಾಗುವಂತೆ ತಿಳಿಸಿ ಧನ್ಯವಾದಗಳು
ಪಿಎಂ ಕಿಸಾನ್ ಯೋಜನೆ ಹಣ ಏನು ಮಾಡಬೇಕು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ
ಪಿಎಂ ಕಿಸಾನ್ ಯೋಜನೆಗೆ ಯಾವ ದಾಖಲೆಗಳನ್ನು ಲಿಂಕ್ ಮಾಡಬೇಕು
ಆಧಾರ್ ಕಾರ್ಡ್ ಹಾಗೂ ಪಹಣಿ ಲಿಂಕ್
ಇದನ್ನು ಓದಿ : ಉಚಿತ ಬಸ್ ಪ್ರಯಾಣ ನಿಮ್ಮಬಳಿ ದಾಖಲೆ ಇರಲಿ ದಾಖಲೆ ಇಲ್ಲಅಂದ್ರೆ ಉಚಿತ ಇಲ್ಲ