ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ಒಂದು ಮಹತ್ವದ ಮಾಹಿತಿ ಏನೆಂದರೆ, ರೈತರಿಗಾಗಿ ಕೃಷಿ ಇಲಾಖೆಯಿಂದ ಹೊಸ ಯೋಜನೆಯನ್ನು ಬಿಡುಗಡೆಗೊಳಿಸಲಾಗಿದೆ. ಈ ಹೊಸ ಯೋಜನೆಯಲ್ಲಿ ಎಲ್ಲಾ ರೈತರ ಸಾಲ ಮನ್ನಾ ಮಾಡಲು ಸರ್ಕಾರವು ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಈ ಯೋಜನೆಗಾಗಿ ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಹಾಗೂ ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಂದು ನಿಮಗೆ ತಿಳಿಸಲಾಗುತ್ತಿದೆ.
ಸಾಲ ಮನ್ನಾ ಪಟ್ಟಿ ಬಿಡುಗಡೆ ಮಾಡಿದ ಕೆಸಿಸಿ :
ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ತಂದಿದ್ದು, ಅದರಲ್ಲಿ ಈ ಸಾಲ ಮನ್ನಾ ಯೋಜನೆಯು ಒಂದು ಎಂದು ಹೇಳಬಹುದು. ಕೆಸಿಸಿ ಬಿಡುಗಡೆ ಮಾಡಿದ ಸಾಲ ಮನ್ನಾ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಪರಿಶೀಲಿಸಬಹುದು. ಹಾಗೆಯೇ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಸಾಲವನ್ನು ಸರ್ಕಾರ ಮನ್ನ ಮಾಡುತ್ತದೆ. ಈ ಯೋಜನೆಯಿಂದ ಭಾರತದಲ್ಲಿರುವ ಎಲ್ಲ ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದೆ. ಯಾವುದೇ ಕೃಷಿ ರೈತರು ಸರ್ಕಾರಿ ಸಾಲವನ್ನು ಯಾವುದೇ ಕೃಷಿ ಕೆಲಸಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ಈ ಸಾಲವನ್ನು ಮರುಪಾವತಿಸಲು ಅವರಿಗೆ ಸಾಧ್ಯವಾಗದಿದ್ದರೆ ಅಂತಹ ಸಾಲವನ್ನು ಸರ್ಕಾರ ಪರಿಗಣಿಸುತ್ತಿದೆ.
ಎಲ್ಲಾ ಬಡ ಕುಟುಂಬದ ರೈತರು ಗೆ ಈ ಯೋಜನೆಯಿಂದ ಹೆಚ್ಚು ಲಾಭ ಇದೆ ಎಂಬುದು ತಿಳಿದು ಬಂದಿದೆ. ಇತರ ರಾಜ್ಯಗಳ ರೈತರಿಗೂ ಸಹ ಸಾಲದಿಂದ ಮುಕ್ತಿಗೊಳಿಸಲು ಈ ಯೋಜನೆಯು ಹೊರಟಿದ್ದು ಅವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತಿದೆ.
ರೈತರ ಸಾಲ ಮನ್ನಾ ಕಾರ್ಯಕ್ರಮ :
ಕೃಷಿ ಸಚಿವಾಲಯ ಮತ್ತು ರೈತರ ಕಲ್ಯಾಣ ಇಲಾಖೆಯು ಬಹಳ ಹಿಂದೆಯೇ ಈ ರೈತರ ಸಾಲ ಮನ್ನಾ ಕಾರ್ಯಕ್ರಮವನ್ನು ಘೋಷಿಸಿತ್ತು. ಈ ಯೋಜನೆಯ ಅಡಿಯಲ್ಲಿ ಆರಂಭಿಕ ರೈತರಿಗೆ ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ , ಉಳಿಸುವ ಅವಕಾಶ ಕೃಷಿ ಸಾಲದಲ್ಲಿ ನೀಡಲಾಯಿತು. ಈ ಯೋಜನೆಯಡಿಯಲ್ಲಿ ಅನೇಕ ರೈತರು ಇದರ ಫಲಾನುಭವಿಗಳಾದರು ಹಾಗೂ 2023ರಲ್ಲಿ ಫಲಾನುಭವಿಗಳಲ್ಲದವರು ಅದನ್ನು ಪಡೆಯುವ ನಿರೀಕ್ಷೆ ಇದೆ. ಈ ಪ್ರಕ್ರಿಯೆಯ ಸಾಲವು ಬ್ಯಾಂಕ್ ನೊಂದಿಗೆ ಮಾತ್ರ ಮಾಡಬೇಕಾಗಿದೆ.
ಈ ಯೋಜನೆಯಡಿಯಲ್ಲಿ ಬರುವ ರೈತರು :
ಸರ್ಕಾರದಿಂದ ಕೃಷಿ ಸಾಲ ಮನ್ನಾ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯಲ್ಲಿ ಯಾವೆಲ್ಲ ರೈತರು ಬರುತ್ತಾರೆಂದು ನೋಡುವುದಾದರೆ, ಇದುವರೆಗೂ ರಾಜ್ಯ ಅಥವಾ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ನೋಂದಾಯಿಸಿದ ರೈತ ವರ್ಗ ಹಾಗೂ ಅವರ ಕೃಷಿ ಭೂಮಿಯ ವಿವರಗಳನ್ನು ಅವರೇ ಹೊಂದಿರುವಂತಹ ರೈತರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ. ಇಂತಹ ರೈತರ ಬಗ್ಗೆ ಯೋಚಿಸಿದಂತಹ ಸರ್ಕಾರವು ಕಿಸಾನ್ ಕರ್ಜ್ ಮಾಫಿ ಯೋಜನೆಯಡಿಯಲ್ಲಿ ಕೆಲವು ದಾಖಲೆಗಳನ್ನು ಹೊಂದಿರುವಂತಹ ಎಲ್ಲಾ ರೈತರು ಸಹ ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತಾರೆ ಅಲ್ಲದೆ ಅವರ ಕೃಷಿ ಸಾಲವು ಸಹ ಮರುಪಾವತಿಯಾಗಲಿದೆ.
ಈ ಯೋಜನೆಗೆ ಬೇಕಾದ ಅಗತ್ಯ ದಾಖಲೆಗಳು :
ಭಾರತ ಸರ್ಕಾರವು ರೈತರಿಗಾಗಿ ಮಾಡಿದ್ದ ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸುವುದರ ಮೂಲಕ ರೈತರು ತಮ್ಮ ಹಣವನ್ನು ಮರುಪಾವತಿ ಮಾಡಿಕೊಳ್ಳಬಹುದು. ರೈತರ ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಮೊಬೈಲ್ ಫೋನ್ ಸಂಖ್ಯೆ ಹಾಗೂ ರೈತರು ಪಡೆದ ಕೃಷಿ ಸಾಲದ ದಾಖಲೆಗಳು.
ಕಿಸಾನ್ ಕರ್ಜ್ ಮಾಫಿ ಯೋಜನೆಯ ಪ್ರಯೋಜನವನ್ನು ಭಾರತದ ಎಲ್ಲ ರಾಜ್ಯಗಳು ಪಡೆಯುತ್ತಿಲ್ಲ. ಆದರೆ ಕೆಲವೊಂದು ರಾಜ್ಯಗಳು ಈಗಾಗಲೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿವೆ. ಕೇವಲ ಐವತ್ತು ಪ್ರತಿಶತದಷ್ಟು ಭಾರತದಲ್ಲಿ ರೈತರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯಲು ಸಮರ್ಥರಾಗಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಕೆಲವು ರಾಜ್ಯಗಳಲ್ಲಿನ ರೈತರು ಇನ್ನು ಸಾಲದಿಂದ ವಿನಾಯಿತಿ ಪಡೆದಿಲ್ಲ.
ಇದನ್ನು ಓದಿ : ಪ್ರತಿ ತಿಂಗಳು 2500 ರೂಪಾಯಿಗಳನ್ನು ಉಚಿತ ಪಡೆಯಿರಿ : ಈ ಯೋಜನೆ 1ರಿಂದ 6 ವರ್ಷದ ಮಕ್ಕಳಿಗೆ ಮಾತ್ರ
ಈ ಯೋಜನೆಯ ಪ್ರಯೋಜನ ಪಡೆದ ರಾಜ್ಯಗಳು :
ಭಾರತ ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆದ ಕೆಲವು ರಾಜ್ಯಗಳೆಂದರೆ ಉತ್ತರ ಪ್ರದೇಶ, ತೆಲಂಗಾಣ, ಕರ್ನಾಟಕ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಂಜಾಬ್ ನಂತಹ ರಾಜ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಳನ್ನು ಉತ್ಪಾದಿಸುತ್ತಿರುವುದರಿಂದ ಈ ರಾಜ್ಯಗಳಲ್ಲಿ ವ್ಯಾಪಕವಾಗಿ ಯೋಜನೆಯನ್ನು ಬಳಸಲಾಗುತ್ತದೆ. ಈ ಯೋಜನೆಯಡಿಯಲ್ಲಿ ದೊಡ್ಡ ಸಂಖ್ಯೆಯ ಜನರ ಸಾಲ ಮನ್ನ ವನ್ನು ಮಾಡಬೇಕು ಅವರ ಹಣವನ್ನು ಮರುಪಾವತಿ ಮಾಡಬೇಕು.
ಈ ರೈತರ ಸಾಲ ಮನ್ನಾ ವನ್ನು ಮಾಡಲು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ನಿರ್ದಿಷ್ಟ ರಾಜ್ಯಗಳಲ್ಲಿ ಸಹಾಯ ಮಾಡುತ್ತಿದೆ. ಸಾಲ ಮನ್ನಾದ ಪಟ್ಟಿಯನ್ನು ಈಗ ಭಾರತ ಸರ್ಕಾರವು ಬಿಡುಗಡೆ ಮಾಡಲು ನಿರ್ಧರಿಸಿದೆ. ಅದರಂತೆ ಇಲ್ಲಿಯವರೆಗೂ ಈ ಯೋಜನೆಯ ಲಾಭ ಮತ್ತು ನಷ್ಟದ ಪ್ರಯೋಜನವನ್ನು ಪಡೆದ ರೈತರು ಸರ್ಕಾರದ ಅಧಿಕೃತ ವೆಬ್ಸೈಟ್ ಮತ್ತು ಕಚೇರಿಗಳ ಪಟ್ಟಿಯೊಂದಿಗೆ ಪಟ್ಟಿ ಮಾಡುವ ಸಾಧ್ಯತೆ ಇದೆ ಎಂದು ಕೃಷಿ ಸಚಿವಾಲಯದ ರೈತ ಕಲ್ಯಾಣ ಇಲಾಖೆಯು ತಿಳಿಸಿದೆ.
ಒಟ್ಟಿನಲ್ಲಿ ಸರ್ಕಾರದ ಈ ಯೋಜನೆಯ ಬಗ್ಗೆ ಹೇಳುವುದಾದರೆ ಭಾರತ ಸರ್ಕಾರವು ಪ್ರತಿಯೊಂದು ರಾಜ್ಯದ ರೈತರುಗಳ ಸಾಲ ಮನ್ನಾ ವನ್ನು ಮಾಡಬೇಕು ಹಾಗೂ ಅವರ ಕೃಷಿ ಚಟುವಟಿಕೆಗೆ ಬೇಕಾದಂತಹ ಅಗತ್ಯ ಸಲಕರಣೆಗಳನ್ನು ಒದಗಿಸಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ.
ಯಾರ ಸಾಲ ಮನ್ನಾ ಆಗಲಿದೆ ?
ರೈತರ ಸಾಲ ಮನ್ನಾ ಆಗಲಿದೆ
ಯಾವಾಗ ಸಾಲ ಮನ್ನಾ ಆಗುತ್ತೆ ?
ಅಧಿಸೂಚನೆ ಶೀಘ್ರದಲ್ಲಿ ಬರಲಿದೆ ದಿನಾಂಕ ನಿಗದಿ ಮಾಡಿಲಾ
ಇದನ್ನು ಓದಿ : ಪ್ರತಿ ತಿಂಗಳು 2500 ರೂಪಾಯಿಗಳನ್ನು ಉಚಿತ ಪಡೆಯಿರಿ : ಈ ಯೋಜನೆ 1ರಿಂದ 6 ವರ್ಷದ ಮಕ್ಕಳಿಗೆ ಮಾತ್ರ