ನಮಸ್ಕಾರ ಸ್ನೇಹಿತರೇ, ವಿಷಯ ಏನೆಂದರೆ, ರೈತರ ಬೆಳೆ ಹಾನಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಪರಿಹಾರ ನೀಡುವ ಸಲುವಾಗಿ ಪ್ರಾರಂಭಿಸುತ್ತಿದೆ. ಅದಕ್ಕಾಗಿ ರೈತರನ್ನು ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಖುಷಿ ಪಡಿಸುವ ಸಲುವಾಗಿ ಸರ್ಕಾರವು ಜಾರಿಗೆ ತರುತ್ತಿದೆ. ಅದರಂತೆ ರೈತರ ಪಾಲಿಗೆ ಈಗ ಹೊಸ ಸುದ್ದಿ ಯೋoದನ್ನು ತಿಳಿಸಲಾಗುತ್ತಿದೆ. ಹಾಗಾದರೆ ಆ ಸುದ್ದಿ ಏನು? ಆ ಯೋಜನೆ ಮೂಲಕ ರೈತರಿಗೆ ಎಷ್ಟು ಹಣವನ್ನು ನೀಡಲಾಗುತ್ತದೆ ಎಂಬುದರ ಮೂಲಕ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.
ಎಲ್ಲ ರೈತರ ಖಾತೆಗೆ ಜಮಾ ಮಾಡಲು 103 ಕೋಟಿ ರೂಪಾಯಿ ಬಿಡುಗಡೆ :
ಅತಿವೃಷ್ಟಿಯಿಂದ ಹಲವೆಡೆ ರೈತರ ಬೆಳೆ ಹಾನಿ ಯಾಗುತ್ತಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಸಹ ಆಗಿದೆ. ಸಂಪೂರ್ಣವಾಗಿ ರೈತರ ಬೆಳೆಯು ಕೆಲವೇಡೆ ಹಾಳಾಗಿದ್ದು ರೈತರಿಗೆ ಇಂತಹ ಸಂದರ್ಭದಲ್ಲಿ ಈ ಸುದ್ದಿ ತಿಳಿಯುವುದು ಬಹಳ ಮುಖ್ಯವಾಗಿದೆ ಎಂದು ಹೇಳಬಹುದಾಗಿದೆ. ರೈತರ ಖಾತೆಗೆ ಶೀಘ್ರದಲ್ಲಿಯೇ ಸರ್ಕಾರದಿಂದ ಹಣ ವರ್ಗಾವಣೆ ಮಾಡಲಾಗಿದ್ದು ರೈತರ ಖಾತೆಗೆ ಜುಲೈ ತಿಂಗಳ ಹಿಂದೆ 13 ಕೋಟಿ ರೂಪಾಯಿಗಳ ಪರಿಹಾರವನ್ನು ಸರ್ಕಾರವು ಬಿಡುಗಡೆ ಮಾಡಿದೆ.
ಎಷ್ಟು ಪರಿಹಾರ ರೈತರಿಗೆ ಸಿಗಲಿದೆ :
ರಾಜ್ಯ ಸರ್ಕಾರವು ಮಹತ್ವದ ನಿರ್ಧಾರವನ್ನು ರೈತರಹಿತ ದೃಷ್ಟಿಯಿಂದ ಕೈಗೊಂಡಿದ್ದು ರೈತರಿಗೆ ಈ ವರ್ಷ ಮಳೆಯಿಂದ ಬೆಳೆ ನಾಶವಾಗಿದ್ದು ಎಕರೆವಾರು ರೈತರಿಗೆ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರವು ಘೋಷಿಸಿದೆ. 6800 ಗಳಂತೆ ಎಕರೆಗೆ ಈ ಯೋಜನೆಯಡಿಯಲ್ಲಿ ಸಂತ್ರಸ್ತ ರೈತನಿಗೆ ಪರಿಹಾರವನ್ನು ನೀಡಲು ಸರ್ಕಾರ ನಿರ್ಧರಿಸಿದೆ. ರೈತರ ಖಾತೆಗೆ ಶೀಘ್ರದಲ್ಲಿಯೇ ಪರಿಹಾರ ಮೊತ್ತವನ್ನು ಜಮಾ ಮಾಡಲಾಗುವುದು. ರಾಜ್ಯದ ಲಕ್ಷಾಂತರ ರೈತರು ಸರ್ಕಾರದ ಈ ನಿರ್ಧಾರದಿಂದ ಲಾಭವನ್ನು ಪಡೆಯಲಿದ್ದಾರೆ ಇದರಿಂದ ಅವರು ಬೆಳೆ ಹಾನಿ ಪರಿಹಾರವನ್ನು ಪಡೆಯಬಹುದಾಗಿದೆ. ಪರಿಹಾರ ಯಾವ ರೈತರಿಗೆ ಸಿಗಲಿದೆ : ಹಲವು ರಾಜ್ಯಗಳಲ್ಲಿ ಈ ವರ್ಷ ಸುರಿದ ಮಳಿಗೆ ಬೆಳೆ ಹಾನಿಯಾಗಿದ್ದು ಇದರಲ್ಲಿ ಪಂಜಾಬ್ ನ ರೈತರು ಹೆಚ್ಚು ನಷ್ಟ ಅನುಭವಿಸಬೇಕಾಯಿತು.
ಈ ರಾಜ್ಯದಲ್ಲಿನ ಲಕ್ಷಗಟ್ಟಲೆ ಹಿಟ್ಟಿರು ಪ್ರದೇಶದಲ್ಲಿ ರೈತರು ಬೆಳೆದಿದ್ದ ಬತ್ತದ ಬೆಳೆಯು, ಅತಿವೃಷ್ಟಿಯಿಂದ ನಾಶವಾಗಿದ್ದು ಮತ್ತೆ ಎಂದು ರೈತರು ಮಾಡಬೇಕಾದ ಸಂದರ್ಭ ಬಂದಿದ್ದು ರೈತರ ಮೇಲೆ ಹವಾಮಾನ ವಹಿಸು ಪರಿಚಯದಿಂದ ಬೀರುತ್ತಿರುವ ಪ್ರಭಾವವನ್ನು ಪಂಜಾಬ್ ಸರ್ಕಾರವು ಪರಿಗಣಿಸಿ ಅಂತಹ ರೈತರಿಗೆ ಪರಿಹಾರವನ್ನು ನೀಡಲು ಯೋಜನೆ ಎಂದನ್ನು ಮಾಡುವ ಮೂಲಕ ನಿರ್ಧರಿಸಿದೆ. ಶೀಘ್ರದಲ್ಲಿಯೇ ಈ ಯೋಜನೆಯಡಿಯಲ್ಲಿ 86 ಕೋಟಿ ರೂಪಾಯಿಗಳ ಪರಿಹಾರ ಮೊತ್ತವನ್ನು ರೈತರಿಗೆ ಬಿಡುಗಡೆ ಮಾಡಲಾಗಿದ್ದು ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತದೆ.
ಈ ವರ್ಷ ಭಾರಿ ಮಳೆಯಿಂದಾಗಿ ಪಂಜಾಬ್ ನಲ್ಲಿ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದ್ದಲ್ಲದೆ ರೈತರ ಬತ್ತದ ಬೆಳೆಗಳು 6.5 ಲಕ್ಷ ಎಕರೆಯಲ್ಲಿ ನಾಶವಾಗಿದೆ. ರೈತರು ಮತ್ತೆ ಇಂತಹ ಪರಿಸ್ಥಿತಿಯಲ್ಲಿ ಮಾತನಾಡಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದ್ದು ಜುಲೈ ತಿಂಗಳಲ್ಲಿ ಅಂಕಿ ಅಂಶಗಳ ಪ್ರಕಾರ 44% ಮಳೆಯೂ ಪಂಜಾಬ್ ನಲ್ಲಿ ದಾಖಲಾಗಿದೆ. 256.2m ಪಂಜಾಬ್ ನಲ್ಲಿ ಮಳೆಯಾಗಿದ್ದು ಇದರಿಂದ ರೈತರು ತಾವು ಬೆಳೆದ ಬೆಳೆಗಳಿಗೆ ಭಾರಿ ನಷ್ಟವನ್ನು ಎದುರಿಸುತ್ತಿದ್ದಾರೆ.
ಪರಿಹಾರ ವಿತರಣೆ ಈ ಜಿಲ್ಲೆಗಳಲ್ಲಿ ಆರಂಭವಾಗಿದೆ :
ಪರಿಹಾರ ಧನ ವಿತರಣೆ ಕಾರ್ಯವು ಜಲಂಧರ್ ,ಲೂಧಿಯಾನ ,ಮೊಹಾಲಿ ,ಮೊಗ ,ಪಟಿಯಾಲ, ರೋಪರ್ ಪಠಾಣ ಕೋಟ್ ಮತ್ತು ಸಂಗ್ರೂರ್ ಜಿಲ್ಲೆಗಳಲ್ಲಿ ಆರಂಭವಾಗಿದೆ. 103 ಕೋಟಿ ರೂಪಾಯಿಗಳ ಪರಿಹಾರವನ್ನು ಜುಲೈ ತಿಂಗಳಲ್ಲಿ ಅತಿವೃಷ್ಟಿ ಪೂರಿತ ಜಿಲ್ಲೆಗಳಲ್ಲಿ ನೀಡಲಾಗಿದೆ. 86 ಕೋಟಿ ರೂ ಮೊತ್ತವನ್ನು ಅದೇ ಸಮಯದಲ್ಲಿ ಈ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಬಹುದಾಗಿದೆ. ಪ್ರವಾಹ ಪರಿಸ್ಥಿತಿ ಜುಲೈ 7 ರಿಂದ 12 ರವರೆಗೆ ಸುರಿದ ಮಳೆಯಿಂದಾಗಿ ನಿರ್ಮಾಣವಾಗಿದ್ದು ರೈತರ ಬತ್ತದ ಬೆಳೆ 6.25 ಲಕ್ಷ ಕರೆಯಲ್ಲಿ ನೀರಿನಲ್ಲಿ ಮುಳುಗಿದೆ ಇದರಿಂದ ಮತ್ತೆ ಬತ್ತದ ನಾಟಿ ರೈತರು ಮಾಡಬೇಕಾಯಿತು. ಇವೆರಡೂ ಪಾಯಿಂಟ್ 75 ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಮಾಡಬೇಕಾಗಿತ್ತು. ಇನ್ನೂ ಗೋದಿ ಬೆಳೆ ನಷ್ಟಕ್ಕೆ ಪರಿಹಾರ ಸಿಕ್ಕಿರುವುದಿಲ್ಲ. ಮಾರ್ಚಿನಲ್ಲಿ ಆಲಿಕಲ್ಲು ಮಳೆಯಿಂದಾಗಿ ರವಿ ಹಂಗಾಮಿನಲ್ಲಿ ಗೋಧಿ ಬೆಳೆ ಸಾಕಾಷ್ಟು ನಷ್ಟವನ್ನು ರೈತರು ಅನುಭವಿಸಿದ್ದು ಇದರಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಗೋದಿ ಬೆಳೆಯು ಹಾಳಾಗಿದ್ದು ರೈತರು ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ ಈ ಪ್ರಸ್ತುತ ಯೋಜನೆಯು ಪಂಜಾಬ್ ರಾಜ್ಯಕ್ಕೆ ಸಂಬಂಧಿಸಿದ ಶೀಘ್ರದಲ್ಲಿಯೇ ಬೆಳೆ ಪರಿಹಾರವನ್ನು ನಮ್ಮ ರಾಜ್ಯದಲ್ಲಿಯೂ ಸಹ ಘೋಷಿಸಲಾಗುತ್ತದೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಬೆಳೆ ನಷ್ಟಕ್ಕಾಗಿ ಪಂಜಾಬ್ ಸರ್ಕಾರವು ಈ ಕಾರ್ಯವನ್ನು ರೈತರಿಗೆ ಮಾಡುತ್ತಿದ್ದು ಇದರಿಂದ ರೈತರು ಸ್ವಲ್ಪ ನೆಮ್ಮದಿಯ ಉಸಿರಾಟವನ್ನು ಆಡಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
Breaking news : ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ರೂಲ್ಸ್ ! ಎಲ್ಲರಿಗೂ ಶಾಕ್!
ಬೀಜ ಮತ್ತು ಸಿಪ್ಪೆಯಿಲ್ಲದ ಹಣ್ಣು ಯಾವುದು? 99% ಜನರಿಗೆ ಉತ್ತರ ಗೊತ್ತಿರುವುದಿಲ್ಲ!