ನಮಸ್ಕಾರ ಸ್ನೇಹಿತರೆ ನಿಮಗೆ ಬಹು ಮುಖ್ಯ ಮಾಹಿತಿ ಎಂದನ್ನು ನೀಡಲಿದ್ದೇವೆ. ಅದೇನೆಂದರೆ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದು ಅರ್ಜಿಯನ್ನು ಸಹ ಸಲ್ಲಿಸಲಾಗುತ್ತಿದೆ ಆದರೆ ಮಹಿಳೆಯರಿಗೆ ಹಣ ಹಾಕಿಲ್ಲ ಆದರೆ ದಿನಾಂಕ ಒಂದು ನಿಗದಿಯಾಗಿದೆ ಆ ದಿನಾಂಕದ ಬಗ್ಗೆ ಹಾಗೂ ಯಾವ ರೀತಿ ಹಣ ಜಮಾ ಆಗುತ್ತೆ ಎಂಬುದನ್ನು ಲೇಖನದಲ್ಲಿ ತಿಳಿಯೋಣ ಲೇಖನವನ್ನು ಕೊನೆಯವರೆಗೂ ಓದಿ.
ಕರ್ನಾಟಕದ ಜನರಿಗೆ ಬಹು ನಿರೀಕ್ಷೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ .ಇದರ ಪ್ರಕಾರ ಕುಟುಂಬದ ಮುಖ್ಯಸ್ಥರಿಗೆ ತಿಂಗಳಿಗೆ 2000 ಸಹಾಯಧನವನ್ನು ನೀಡಲು ನಿರ್ಧರಿಸಲಾಗಿದ್ದು .ಹಣವನ್ನು ಹಾಕಲು ವಿಳಂಬವಾಗುವ ಸಾಧ್ಯತೆಯೂ ಹೆಚ್ಚಾಗಿದೆ ಎನ್ನಲಾಗುತ್ತಿದೆ .ಯಾವಾಗ ಹಾಕುತ್ತಾರೆ ಹಣ ತಿಳಿಯೋಣ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರವರ ಹೇಳಿಕೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಶುಕ್ರವಾರ ಮಾಹಿತಿ ಒಂದನ್ನು ನೀಡಿದ್ದಾರೆ .ಈಗಾಗಲೇ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ತಿಳಿಸಿದರು ಐದು ದಿನಗಳವರೆಗೂ ವಿಳಂಬವಾಗುವ ಸಾಧ್ಯತೆ ಇದೆ.
ಮಹಿಳೆಯರು ಈಗಾಗಲೇ ಅರ್ಜಿ ಸಲ್ಲಿಸಲು ಸಿದ್ಧರಾಗಿದ್ದು ಅನೇಕರು ಸಹ ಅರ್ಜಿ ಸಲ್ಲಿಸಿದ್ದಾರೆ. ಯೋಜನೆ ಸುಗಮವಾಗಿ ಯಾವುದೇ ತೊಂದರೆ ಇಲ್ಲದೆ ಪ್ರಾರಂಭವಾಗುತ್ತಿದೆ. ಅನೇಕ ಕಡೆಗಳಲ್ಲಿ ನೂಕುನುಗ್ಗಾಟ ತಡೆಯಲು ಅನೇಕ ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ. ಅನೇಕ ಮಾರ್ಗಗಳ ಮೂಲಕ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಈ ಯೋಜನೆಯ ಪ್ರಯೋಜನ ಪಡೆಯುವವರ ಸಂಖ್ಯೆ 1.28 ಕೋಟಿ ಮಹಿಳಾ ಫಲಾನುಭವಿಗಳಿಗೆ ದೊರೆಯಲಿದೆ ಹಾಗಾಗಿ ಅರ್ಜಿ ನಮೂನೆ ಸಂಪೂರ್ಣವಾಗಿ ಪೂರ್ಣಗೊಳ್ಳಲು 7 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತದೆ ಹಾಗಾಗಿ ಸ್ವಲ್ಪ ತಡವಾಗಬಹುದು.
ಎಲ್ಲೆಲ್ಲಿ ಅರ್ಜಿ ಸಲ್ಲಿಸಲಾಗುತ್ತಿದೆ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅನೇಕ ಕಡೆಗಳಲ್ಲಿ ಕೇಂದ್ರಗಳನ್ನು ಅಳವಡಿಸಲಾಗಿದೆ. ಅದರಲ್ಲಿ 6000 ಬಾಪೂಜಿ ಕೇಂದ್ರ ಮತ್ತೆ ಅನೇಕ ಸಿಬ್ಬಂದಿಗಳು ಗ್ರಾಮವನ್ನು ಕೇಂದ್ರಗಳು ಇನ್ನು ಅನೇಕ ಕಡೆಗಳಲ್ಲಿ ಸಿಬ್ಬಂದಿಗೆ ತರಬೇತಿ ನೀಡಿ ಫಲಾನುಭವಿಗಳ ಗೆ ತೊಂದರೆ ಆಗದ ರೀತಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ಅಪ್ಲಿಕೇಶನ್ ಅನ್ನು ಸ್ವಯಂಸೇವಕರು ಸಹ ಸೇವ ಮನೋಭಾವದಿಂದ ಬಳಸಿ ಅಪ್ಲಿಕೇಶನ್ ಗಳನ್ನು ನೋಂದಾಯಿಸಲು ಸಹಾಯಕ ಮಾಡಲಿದೆ ಹಾಗಾಗಿ ಇದರಿಂದ ನೂಕು ನೂರಾಟ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಹಣ ಯಾವಾಗ ಜಮಾ ಆಗಲಿದೆ
ಮಾಹಿತಿ ಪ್ರಕಾರ ಆಗಸ್ಟ್ 15 ಸ್ವತಂತ್ರ ದಿನಾಚರಣೆ ದಿನದಂದು ಎಲ್ಲಾ ಮಹಿಳಾ ಮಣಿಗಳಿಗೂ 2,000 ಹಣವನ್ನು ಖಾತೆಗೆ ಜಮಾ ಮಾಡಲು ನಿರ್ಧರಿಸಲಾಗಿದೆ ಮತ್ತು ಪ್ರಕ್ರಿಯೆ ಪ್ರಾರಂಭವಾಗಿದೆ ಎಂಬ ಮಾಹಿತಿ ಬರುತ್ತಿದೆ .ಇದರಿಂದ ಎಲ್ಲಾ ಮಹಿಳೆಯರಿಗೂ ಸಹ ಆರ್ಥಿಕ ಸಹಾಯ ಧನ ದೊರೆಯಲಿದೆ.
ಈ ಮೇಲ್ಕಂಡ ಅಗತ್ಯ ಮಾಹಿತಿಯು ನಿಮಗೆ ಉಪಯುಕ್ತವಾಗಿದ್ದರೆ ದಯವಿಟ್ಟು ಕಮೆಂಟ್ ಬಾಕ್ಸಿನಲ್ಲಿ ತಿಳಿಸಿ. ನಿಮಗೆ ಇದೇ ರೀತಿಯ ಒಂದು ಉತ್ತಮ ಮಾಹಿತಿಗಳನ್ನು ಮಾಡಲು ನಾವು ಶ್ರಮವಹಿಸುತ್ತೇವೆ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ.
ಇತರೆ ವಿಷಯಗಳು :
ಹೆಣ್ಣು ಮಕ್ಕಳ ಮದುವೆಗೆ ಬಂಗಾರದ ತಾಳಿಭಾಗ್ಯ! ರಾಜ್ಯ ಸರ್ಕಾರದ ಹೊಸ ಘೋಷಣೆ, ಈ ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ