ನಮಸ್ಕಾರ ಸ್ನೇಹಿತರೆ ನಿಮಗೆ ಇದಕ್ಕೆ ತಿಳಿಸುತ್ತಿರುವುದು ಈಶ್ರಮ್ ಕಾರ್ಡ್ ಬಗ್ಗೆ. ಕಾರ್ಮಿಕ ವಲಯದಲ್ಲಿ ಕೆಲಸ ಮಾಡುವಂತಹ ಎಲ್ಲಾ ಸಂಘಟಿತ ಕಾರ್ಮಿಕರಿಗೆ ಸರ್ಕಾರವು ಆರ್ಥಿಕ ನೆರವನ್ನು ಒದಗಿಸಲು ಒಂದು ಉತ್ತಮ ಯೋಜನೆಯನ್ನು ಕೈಗೊಂಡಿದ್ದು ಈ ಯೋಜನೆಯಿಂದ ಜನಸಾಮಾನ್ಯರಿಗೆ ಆರ್ಥಿಕ ಬೆಂಬಲ ದೊರೆತಂತಾಗುತ್ತದೆ. ಎಲ್ಲಾ ವರ್ಗದ ಕಾರ್ಮಿಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅಲ್ಲದೆ ಬಡವರಿಗಾಗಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.
ಈ ಶ್ರಮ್ ಕಾರ್ಡ್ :
ಕಾರ್ಮಿಕರ ಕಲ್ಯಾಣಕ್ಕಾಗಿ ಈಶ್ವರಂಪೋರ್ಟಲ್ಲಿ ಎಂಬ ಹೊಸ ಪೋರ್ಟಲ್ ಅನ್ನು ಕಾರ್ಮಿಕ ಮತ್ತು ಉದ್ಯೋಗ ಭಾರತ ಸಚಿವಾಲಯವು ಪ್ರಾರಂಭಿಸಿದೆ. ಈ ಯೋಜನೆಯು ಅಸಂಘಟಿತ ಕಾರ್ಮಿಕರ ಆರ್ಥಿಕ ಬೆಂಬಲವನ್ನು ನೀಡುವುದಕ್ಕಾಗಿ ಜಾರಿಗೆ ತರಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ವಿಶಿಷ್ಟ ಗುರುತಿನ ಸಂಖ್ಯೆಯ ಕಾರ್ಡನ್ನು ಪಡೆಯುತ್ತಾರೆ. ಈಶ್ರಮ್ ಕಾರ್ಡ್ ಅನ್ನು ಪಡೆಯುವುದರ ಆನ್ಲೈನ್ ನೋಂದಣಿ ಮೂಲಕ ಯುಪಿ ಬಿಹಾರ ಎಂ ಪಿ ಮತ್ತು ಕರ್ನಾಟಕ ಅಭ್ಯರ್ಥಿಗಳು ಭವಿಷ್ಯದಲ್ಲಿ ಉದ್ಯೋಗಗಳನ್ನು ಪಡೆಯಬಹುದಾಗಿದೆ.
ಯಾರೆಲ್ಲಾ ಇದರ ಪ್ರಯೋಜನ ಪಡೆಯಬಹುದು :
ಈ ಕಾರ್ಡ್ ನಿಂದ ಕಟ್ಟಡ ಕಾರ್ಮಿಕರು ,ರೆಡಿ ಟ್ರ್ಯಾಕ್ಟರ್ ಗಳು, ಸಣ್ಣ ಮಾರಾಟಗಾರರು ,ಕೃಷಿ ಕಾರ್ಮಿಕರು ,ಮನೆ ಕೆಲಸದವರು, ಮಹಿಳೆಯರು ,bd ಕಾರ್ಮಿಕರು, ಲಾರಿ ಚಾಲಕರು, ಕಾಲು ಮಾರಾಟಗಾರರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮೀನುಗಾರರು ಸ್ವಯಂ ಉದ್ಯೋಗಿಗಳು ಮತ್ತು ಅಸಂಘಟಿತ ವಲಯದ ಅನೇಕ ಕಾರ್ಮಿಕರು ವ್ಯಾಪಕವಾಗಿ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಮಹತ್ವದ ಘೋಷಣೆ : ನಾಳೆಯಿಂದ ಈ ಕೆಲವು ಜನರ ಪಾನ್ ಕಾರ್ಡ್ ಬ್ಯಾನ್
ಅರ್ಜಿ ಸಲ್ಲಿಸುವ ವಿಧಾನ :
ಈ ಶ್ರಮ ಕಾರ್ಡಿಗೆ ಅರ್ಜಿ ಸಲ್ಲಿಸುವವರು ಈ ಶ್ರಮ ಪೋರ್ಟಲ್ ಗೆ ಸಿ ಎಸ್ ಸಿ ಸೇವಾ ಕೇಂದ್ರಕ್ಕೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಸಂಗ್ರಹಿಸಿದ ಡೇಟಾವನ್ನು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಹಾಗೂ ಹೊಸ ನೀತಿಗಳನ್ನು ರೂಪಿಸಲು ಹಾಗೂ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಜೊತೆಗೆ ಅಸಂಘಟಿತ ವಲಯದ ಕಾರ್ಮಿಕರಿಗೂ ಸಹ ಹೆಚ್ಚಿನ ಉದ್ಯೋಗವಕಾಶಗಳನ್ನು ಬಳಸಲು ಈ ಪೋರ್ಟಲ್ ಅನ್ನು ಸೃಷ್ಟಿಸಲಾಗಿದೆ.
ಈಶ್ರಮ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ ಅನ್ನು ಬಳಸಿ ಸ್ವಯಂ ನೋಂದಣಿಯನ್ನು ಸಹ ಅಭ್ಯರ್ಥಿಗಳು ಈ ಶ್ರಮಿಕ್ ಕಾರ್ಡ್ ನಲ್ಲಿ ಮಾಡಬಹುದು. ಹಾಗೆ ಹೆಚ್ಚಿನದನ್ನು ಪರಿಶೀಲಿಸುವುದಕ್ಕಾಗಿ ಆನ್ಲೈನ್ನಲ್ಲಿ ನೀವು ಡೌನ್ಲೋಡ್ ಮಾಡಬಹುದು.
ಹೀಗೆ ಅಸಂಘಟಿತ ಕಾರ್ಮಿಕರ ಹಾಗೂ ಜನಸಾಮಾನ್ಯರ ಆರ್ಥಿಕ ಬೆಂಬಲವನ್ನು ಹೆಚ್ಚಿಸುವುದಕ್ಕಾಗಿ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಸಂಪೂರ್ಣ ಲಾಭವನ್ನು ಕಟ್ಟಿದ ಕಾರ್ಮಿಕರು ಹಾಗೂ ಬಡವರು ಪಡೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಈ ಯೋಜನೆಯ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ಸಹ ತಿಳಿಸಿ ಧನ್ಯವಾದಗಳು.
ದಿನಾಂಕ ಯಾವಾಗ ನಿಗದಿ ಮಾಡಲಾಗಿದೆ ?
ನಿರ್ದಿಷ್ಟ ದಿನಾಂಕ ತಿಳಿಸಿಲಾ
ಯಾರು ಪಡೆಯಬಹುದು ?
ಉದ್ಯೋಗ ಮಾಡುವವರು
ಇದನ್ನು ಓದಿ : ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಉಚಿತ ಅಕ್ಕಿ ಜೊತೆಗೆ ಹಣ ಪಡೆಯಬಹುದು